Monday, 16th September 2024

ವಾಚ್ ಮ್ಯಾನ್ ಮೇಲೆ ಹಲ್ಲೆ: 20 ಲಕ್ಷ ಮೌಲ್ಯದ ಟೈರ್ ಕಳ್ಳತನ

ಚಿಂಚೋಳಿ: ಪುರಸಭೆ ವ್ಯಾಪ್ತಿಗೆ ಬರುವ ಚಂದಾಪೂರದ ಎಸ್.ಬಿ.ಐ ಬ್ಯಾಂಕ್ ನ ಸಮೀಪದ ಬಸವ ಶೋರೂಂನಲ್ಲಿ ಸುಮಾರು 22 ಲಕ್ಷ ರು. ಮೌಲ್ಯದ ಟೈರ್ ಕಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ಕಳ್ಳರು ಬಂದ ಶಬ್ದ ಕೇಳಿ ಕೆಳ ಮಹಡಿಯಲ್ಲಿದ್ದ ಕಾವಲುಗಾರ ಹೊರ ಬಂದಿದ್ದಾನೆ. ಆತನನ್ನು ತಳಿಸಿ ಟೈರುಗಳನ್ನು ಹೊರ ಹಾಕಿ ಲಾರಿಯಲ್ಲಿ ಒಯ್ದಿದ್ದಾರೆ. ಇದೇ ಶೋರೂಂನಲ್ಲಿ ಕಳೆದ 6 ತಿಂಗಳಲ್ಲಿ ಇದು 3ನೇ ಬಾರಿ ಕಳ್ಳತನವಾಗುತ್ತಿದೆ. ಮೊದಲ ಸಲ ₹3 ಲಕ್ಷದ […]

ಮುಂದೆ ಓದಿ