Friday, 18th October 2024

ಪದ್ಮವಿಭೂಷಣ ಪುರಸ್ಕೃತ ಬಲ್ವಂತ್ ಮೇದೇಶ್ವರ್ ಪುರಂದರೆ ನಿಧನ

ಪುಣೆ: ಇತಿಹಾಸಕಾರ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಲ್ವಂತ್ ಮೇದೇಶ್ವರ್ ಪುರಂದರೆ(99) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮ ವಾರ ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು. ಪುರಂದರೆ ಅವರಿಗೆ ಒಂದು ವಾರದ ಹಿಂದೆ ನ್ಯೂಮೋನಿಯಾ ತಗಲಿರುವುದು ಪತ್ತೆಯಾಗಿತ್ತು. ಅವರನ್ನು ನಗರದ ದೀನನಾಥ್ ಮಂಗೇಶ್ವರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುರಂದರೆ ಅವರು ಬಾಬಾ ಸಾಹೇಬ್ ಪುರಂದರ ಎಂದೇ ಜನಪ್ರಿಯರಾಗಿದ್ದರು. ಪುರಂದರೆ ಅವರು ಮರಾಠಿ ಭಾಷೆಯಲ್ಲಿ ಶಿವಾಜಿ ಕುರಿತು 900 ಪುಟಗಳ ಎರಡು ಭಾಗಗಳ ರಾಜಾ ಶಿವ ಛತ್ರಪತಿ ಕೃತಿಯನ್ನು ರಚಿಸಿದ್ದರು. 1950ರ ದಶಕದ […]

ಮುಂದೆ ಓದಿ

ಚಿಪ್ಕೊ ಚಳವಳಿ ನಾಯಕ ಸುಂದರ್ ಲಾಲ್ ಬಹುಗುಣ ಇನ್ನಿಲ್ಲ

ನವದೆಹಲಿ: ಚಿಪ್ಕೊ ಚಳವಳಿಯ ನಾಯಕ, ಪರಿಸರವಾದಿ ಸುಂದರ್ ಲಾಲ್ ಬಹುಗುಣ(94)ಅವರು ಕರೋನಾ ಸೋಂಕಿ ನಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಮೇ 8ರಂದು ಕರೋನಾ ಸೋಂಕು ದೃಢಪಟ್ಟಿದ್ದು, ರಿಷಿಕೇಶದ ಏಮ್ಸ್...

ಮುಂದೆ ಓದಿ

ಪದ್ಮವಿಭೂಷಣ ಪುರಸ್ಕೃತ ಮೌಲಾನಾ ವಹಿದುದ್ದೀನ್‌ ಖಾನ್ ಇನ್ನಿಲ್ಲ

ನವದೆಹಲಿ: ಹಿರಿಯ ಇಸ್ಲಾಮಿಕ್‌ ವಿದ್ವಾಂಸ, ಪದ್ಮವಿಭೂಷಣ ಪುರಸ್ಕೃತ ಮೌಲಾನಾ ವಹಿದುದ್ದೀನ್‌ ಖಾನ್ ‌(96) ಬುಧವಾರ ರಾತ್ರಿ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಕಳೆದ ಜನವರಿಯಲ್ಲಿ...

ಮುಂದೆ ಓದಿ