Sunday, 8th September 2024

ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಪಂತ್‌, ಶಾರ್ದೂಲ್‌, ಕೋಚ್ ಆಮ್ರೆಗೆ ದಂಡ

ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಮೀರಿದ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಆಟಗಾರ ಶಾರ್ದೂಲ್ ಠಾಕೂರ್ ಮತ್ತು ಸಹಾಯಕ ಸಿಬ್ಬಂದಿ ಪ್ರವೀಣ್ ಆಮ್ರೆಗೆ ದಂಡ ವಿಧಿಸಲಾಗಿದೆ. ಕೊನೆಯ ಓವರ್ ವೇಳೆ ಅಂಪೈರ್ ನೋ ಬಾಲ್ ನೀಡಿಲ್ಲ ಎಂದು ಡೆಲ್ಲಿ ಕ್ಯಾಪಿ ಟಲ್ಸ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಕ್ರೀಸ್ ನಲ್ಲಿದ್ದ ಆಟಗಾರರಿಗೆ ಪಂದ್ಯ ಬಿಟ್ಟು ಬರುವಂತೆ ಪಂತ್ ಸೂಚಿಸಿದ್ದರು. ನಾಯಕ ರಿಷಭ್ ಪಂತ್ ಮತ್ತು ಪ್ರವೀಣ್ ಆಮ್ರೆಗೆ ಪಂದ್ಯದ […]

ಮುಂದೆ ಓದಿ

error: Content is protected !!