Saturday, 26th October 2024

ಜನರಲ್ಲಿ ಜಾಗೃತಿ ಮೂಡಿಸುವ 75 ರ ವೃದ್ದ

ಕೊಟ್ಟೂರು: ಯಮಧರ್ಮನ ಪಾಶ ಗೆದ್ದ ಕರೋನಾ ವೈರಸ್ ಗೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ, ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ದೇಶವನ್ನು ತಲ್ಲಣಗೊಳಿಸಿರುವ ಈ ಮಹಾ ಪಿಡುಗನ್ನು ಹಿಮ್ಮೆಟ್ಟಿಸುವ ಕೆಲಸ ನಮ್ಮದಾಗಲಿ ಎಂದು 75 ವರ್ಷದ ಸಣ್ಣ ತಿನಿಸು ಮಾರಾಟ ಮಾಡುವ ಬಡ ವ್ಯಾಪಾರಿ ಗೋವಿಂದ ರಾಜ ಶೆಟ್ಟಿ ( ಅಜ್ಜ) ಸಾರ್ವ ಜನಿಕರಲ್ಲಿ ಕರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪಟ್ಟಣದ ಉದ್ದಗಲಕ್ಕೂ ಬಗೆಬಗೆಯ ತಿಂಡಿ ತಿನಿಸುಗಳ ಚೀಲಗಳನ್ನು ಗೋವಿಂದರಾಜ ಶೆಟ್ಟಿ ಅವರಂತೆ ವಯಸ್ಸಾಗಿರುವ ತುಕ್ಕು […]

ಮುಂದೆ ಓದಿ