Saturday, 7th September 2024

ರಾಯಚೂರು ನಗರ ಕ್ಷೇತ್ರ ಶಾಸಕರಿಂದ ಹಾಳಾಗಿದೆ

ರಾಯಚೂರು : ನಾರಾಯಣಪೇಟೆ ಕ್ಷೇತ್ರಕ್ಕೆ ಬಂದು ದೊಡ್ಡ ದೊಡ್ಡದಾಗಿ ಭಾಷಣ ಬಿಗಿದ ಶಾಸಕ ಡಾ.ಶಿವರಾಜ ಪಾಟೀಲ್ ರಾಯಚೂರು ನಗರಕ್ಕೆ ಏನಾದರೂ ಮಾಡಿದರೆ ತೋರಿಸಿ ನಿಮ್ಮಿಂದ ಕ್ಷೇತ್ರ ಹಾಳಾಗಿದೆ. ನಾನು ನಿಮ್ಮ ಕ್ಷೇತ್ರದ ಜನತೆ ಫೋಟೋ ತೋರಿಸುತ್ತೇನೆ. ಎಲ್ಲಿ ನಿರ್ಮಾಣವಾಗಿದೆ ವಿಮಾನ ನಿಲ್ದಾಣ, ಎಲ್ಲಿ ನಿರ್ಮಾಣವಾಗಿದೆ ಟೆಕ್ಸ್ಟೈಲ್ ಪಾರ್ಕ ಮತ್ತು ಪ್ರತಿನಿತ್ಯ ಯಾವ ಬಡಾವಣೆಯಲ್ಲಿ ನೀರು ಕೊಡುತ್ತಿದ್ದಿರಾ ತೋರಿಸಿ ಎಂದು ಮಾಧ್ಯಮಗಳ ಮೂಲಕ ಶಾಸಕರ ವಿರುದ್ಧ ಹರಿಹಾಯ್ದರು. ನಗರದ ಪತ್ರಿಕಾಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲೆಯ ಗಡಿ ರಾಜ್ಯ ತೆಲಂಗಾಣದ […]

ಮುಂದೆ ಓದಿ

ದೇಶದ ನಾಗರಿಕರಿಗೆ ಸಮಾನತೆ ದೊರೆಯಲು ಒತ್ತಾಯ

ದೇವದುರ್ಗ: ದೇಶದಲ್ಲಿ ಎರಡು ಸಾವಿರ ವರ್ಷಗಳ ಕಾಲ ಜಾರಿಯಲ್ಲಿದ್ದ ಮನಸ್ಪತಿ ಎಂಬ ಸಂವಿಧಾನವನ್ನು ಭಾರತದ ಬಹುಪಾಲು ಅರಸರು. ಪರಿಪಾಲಿಸಿದ ಪರಿಣಾಮವಾಗಿ, ಬಹುಸಂಖ್ಯಾತ ಭಾರತೀಯರು ಅಸ್ಪೃಶ್ಯತೆ ಮತ್ತು ಜಾತೀಯತೆಯ...

ಮುಂದೆ ಓದಿ

ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಆರ್ ವಿ ಎನ್

ಶಾಸಕರಿಂದ ರಬ್ಬಣಕಲ್ ಕೆರೆ ವೀಕ್ಷಣೆ.. ಮಾನವಿ: ರಬ್ಬಣಕಲ್ ಗ್ರಾಮದ ಪಕ್ಕದಲ್ಲಿರುವ ಮಾನ್ವಿ ಪಟ್ಟಣದ ಜನರಿಗಾಗಿ ಕುಡಿಯುವ ನೀರಿನ ಕೆರೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ಮಾಡಿ...

ಮುಂದೆ ಓದಿ

ಜಿಲ್ಲಾ ಉಸ್ತುವಾರಿ ಲಕ್ಷ್ಮಣ್ ಸವದಿ – ವಿಡಿಯೋ ಕಾನ್ಫರೆನ್ಸ್ ಸಭೆ

ಮಾನ್ವಿ : ಜಿಲ್ಲೆಯಲ್ಲಿ ಕರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರು ಶುಕ್ರವಾರ ಮಾನ್ವಿ...

ಮುಂದೆ ಓದಿ

error: Content is protected !!