Friday, 20th September 2024

Tumkur News: ಸಂಸ್ಕೃತದ ಅಧ್ಯಯನದಿಂದ ವಿಜ್ಞಾನ ಕಲಿಯಲು, ಪ್ರಯೋಗ ಮಾಡಲು ಅನುಕೂಲ

ತಿಪಟೂರು: 5 ಸಾವಿರ ವರ್ಷ ಇತಿಹಾಸವಿರುವ ಸಂಸ್ಕೃತದ ಅಧ್ಯಯನದಿಂದ ವಿಜ್ಞಾನ ಕಲಿಯಲು ಮತ್ತು ಪ್ರಯೋಗ ಮಾಡಲು ಅನುಕೂಲವಾಗುತ್ತದೆ ಎಂದು ಸಂಸ್ಕೃತ ಪಂಡಿತ ಆಯುರ್ವೇದ ವೈದ್ಯಾಧಿಕಾರಿ ಪ್ರಶಾಂತ್ ತಿಳಿಸಿದರು. ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಆದೇಶದಂತೆ ರಾಜ್ಯದ ಎಲ್ಲಾ ಸಂಸ್ಕೃತ ಶಾಲೆಗಳ ಸಂಸ್ಕೃತ ಉತ್ಸವ ಕಾರ್ಯಕ್ರಮವನ್ನು ವೀರಶೈವಾನಂದಾಶ್ರಮ ಸಂಸ್ಕೃತ ವೇದ ಮತ್ತು ಜ್ಯೋತಿಷ್ಯ ಪಾಠಶಾಲೆ, ಶ್ರೀ ಚನ್ನ ಮಲ್ಲಿಕಾರ್ಜುನ ಸ್ವಾಮಿ ಪಾಠಶಾಲೆ ಕಲ್ಲು ಶೆಟ್ಟಿಹಳ್ಳಿ ಆಯೋಜನೆಗೊಳಿಸಿದ್ದ ಕಾರ್ಯ ಕ್ರಮದಲ್ಲಿ ಉದ್ಘಾಟನೆ ಗೊಳಿಸಿ ಮಾತನಾಡಿ, ಶೂನ್ಯವು ಸಂಸ್ಕೃತದ […]

ಮುಂದೆ ಓದಿ