Thursday, 19th September 2024

ಇಂದಿನಿಂದ ತಾಂಜಾನಿಯಾಗೆ ಎಸ್.ಜೈಶಂಕರ್ ಭೇಟಿ

ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಜುಲೈ 5 ರಿಂದ ಅಂದರೆ ಇಂದಿನಿಂದ ತಾಂಜಾನಿಯಾಗೆ ಭೇಟಿ ನೀಡಲಿದ್ದಾರೆ. ವಿದೇಶಾಂಗ ಸಚಿವರು ಜು.5 ರಿಂದ 8 ರವರೆಗೆ ತಾಂಜಾನಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಈ ವಿವರ ಗಳನ್ನು ವಿದೇ ಶಾಂಗ ಸಚಿವಾಲಯ ಹಂಚಿಕೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಎಸ್ ಜೈಶಂಕರ್ ಅವರು ಜು.5 ರಿಂದ 6 ರವರೆಗೆ ಮೊದಲು ಜಂಜಿಬಾರ್‌ ಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಭಾರತ ಸರ್ಕಾರದ ಕ್ರೆಡಿಟ್ ಲೈನ್ ಅನುದಾನಿತ ನೀರು ಸರಬರಾಜು […]

ಮುಂದೆ ಓದಿ

ತಾಂಜೇನಿಯಾ ವಿಮಾನ ಪತನ: 19 ಜನರ ಸಾವು

ತಾಂಜೇನಿಯಾ: ಸಣ್ಣ ಪ್ರಯಾಣಿಕ ವಿಮಾನ ತಾಂಜೇನಿಯಾದ ವಿಮಾನ ನಿಲ್ದಾಣವನ್ನ ಸಮೀಪಿಸುತ್ತಿದ್ದಾಗ ವಿಕ್ಟೋರಿಯಾ ಸರೋವರದಲ್ಲಿ ಪತನವಾಯ್ತು. ವಿಮಾನ ಕನಿಷ್ಠ 43 ಜನರನ್ನ ಹೊತ್ತಿತ್ತು ಎಂದು ಹೇಳಲಾಗಿದೆ. ಈ ಪೈಕಿ...

ಮುಂದೆ ಓದಿ