Wednesday, 23rd October 2024

ಡಿಸಿಎಂ ಕಾರಜೋಳಗೆ ಹೆಚ್ಚುವರಿ ಖಾತೆ: ಪ್ರವಾಸೋದ್ಯಮ ಜತೆಗೆ ಕನ್ನಡ-ಸಂಸ್ಕೃತಿ

ಬೆಂಗಳೂರು : ಡಿಸಿಎಂ ಗೋವಿಂದ ಕಾರಜೋಳಗೆ ಮತ್ತೆ ಎರಡು ಖಾತೆ ಜವಾಬ್ದಾರಿ ನೀಡುವ ಸಾಧ್ಯತೆಇದೆ. ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಖಾತೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಿ.ಟಿ. ರವಿ ಹೊಂದಿದ್ದ ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಖಾತೆಯನ್ನು ಗೋವಿಂದ ಕಾರಜೋಳಗೆ ನೀಡಲು ಸಿಎಂ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಗೋವಿಂದ್ ಕಾರ ಜೋಳ ಬಳಿಯಿದ್ದ ಸಮಾಜ ಕಲ್ಯಾಣ ಖಾತೆಯನ್ನು ಬಿ.ಶ್ರೀರಾಮುಲುಗೆ ನೀಡಲು ತೀರ್ಮಾನಿಸಲಾಗಿದೆ. ಇನ್ನು ಕಾರಜೋಳ ಅವರು ಸಮಾಜ ಕಲ್ಯಾಣ ಮತ್ತು ಪಿಡಬ್ಲ್ಯೂಡಿ ಖಾತೆ ಹೊಂದಿದ್ದರು. […]

ಮುಂದೆ ಓದಿ