Sunday, 8th September 2024

#UttaraPradesh

ಉ.ಪ್ರ ಚುನಾವಣೆ: ಬಿಜೆಪಿಯ ‘ಜನ ವಿಶ್ವಾಸ ಯಾತ್ರೆ’ ಇಂದಿನಿಂದ

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಿದೆ. ಬಿಜೆಪಿ ಭಾನುವಾರ ‘ಜನ ವಿಶ್ವಾಸ ಯಾತ್ರೆ’ ಆರಂಭಿಸಲಿದೆ. ರಾಜ್ಯದಲ್ಲಿ ಡಿ.19 ರಿಂದ ‘ಜನ ವಿಶ್ವಾಸ ಯಾತ್ರೆ’ ಹೆಸರಿನಲ್ಲಿ ಬಿಜೆಪಿ ಆರು ಯಾತ್ರೆಗಳನ್ನು ಆರಂಭಿಸಲಿದ್ದು, ಈ ಯಾತ್ರೆ ಬಿಜ್ನೋರ್, ಮಥುರಾ, ಝಾನ್ಸಿ, ಗಾಜಿಪುರ, ಅಂಬೇಡ್ಕರ್ ನಗರ ಮತ್ತು ಬಲ್ಲಿಯಾದಿಂದ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ. 2017ರ ವಿಧಾನಸಭಾ ಚುನಾವಣೆಗೂ ಮುನ್ನ ‘ನಾ ಗೂಂಡಾರಾಜ್, ನಾ […]

ಮುಂದೆ ಓದಿ

Chandrashekher Azad

ಯುಪಿ ಚುನಾವಣೆ: ಭೀಮ್ ಆರ್ಮಿ ಪಕ್ಷದ ಚಿಹ್ನೆ ಬಿಡುಗಡೆ

ಲಕ್ನೋ: ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಪಕ್ಷದ ಚಿಹ್ನೆ ಬಿಡುಗಡೆ ಮಾಡಿದ್ದಾರೆ. 2022ರ ಫೆಬ್ರವರಿ ಅಥವ ಮಾರ್ಚ್ ತಿಂಗಳಿನಲ್ಲಿ ವಿಧಾನಸಭೆ...

ಮುಂದೆ ಓದಿ

error: Content is protected !!