Friday, 18th October 2024

ಷಡ್ಯಂತ್ರದ ವಿರುದ್ಧ ಒಂದಾಗಬೇಕಿದೆ

– ಮೋಹನ್ ಗೌಡ ಇತ್ತೀಚೆಗೆ ತಮಿಳುನಾಡಿನಲ್ಲಿ, ಸನಾತನ ಧರ್ಮವನ್ನು ನಾಶಮಾಡುವ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿಯವರ ಮಗ ಉದಯನಿಧಿ ಸ್ಟಾಲಿನ್ ಎಂಬ ಕ್ರೈಸ್ತ ಶಾಸಕ, ‘ಸನಾತನ ಧರ್ಮವು ಮಲೇರಿಯಾ, ಡೆಂಘೀ ವೈರಸ್ ಇದ್ದಂತೆ. ಇದನ್ನು ಕೇವಲ ವಿರೋಧಿಸಿದರೆ ಸಾಲದು, ಸಂಪೂರ್ಣ ನಿರ್ಮೂಲನೆ ಮಾಡಬೇಕು’ ಎಂದಿದ್ದರ ವಿರುದ್ಧ ದೇಶದಾದ್ಯಂತ ಆಕ್ರೋಶವು ಭುಗಿಲೆದ್ದಿದೆ. ಈ ಹೇಳಿಕೆ ನೀಡುವಾಗ ತಮಿಳುನಾಡಿನ ೪೦,೦೦೦ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಉಸ್ತುವಾರಿಯನ್ನು ನೋಡುವ ಇಲಾಖೆಯ ಸಚಿವರಾದ ಶೇಖರ್‌ಬಾಬು ಸಹ ವೇದಿಕೆಯಲ್ಲಿದ್ದು, ಏನೂ ವಿರೋಧಿಸದೆ ಮೂಕಸಮ್ಮತಿ ವ್ಯಕ್ತಮಾಡಿರುವುದು […]

ಮುಂದೆ ಓದಿ