ಮೈಸೂರು: ಟಿಪ್ಪುು ಸುಲ್ತಾಾನ್ ಬಗ್ಗೆೆ ಇತಿಹಾಸದಲ್ಲಿ ಹೇಗಿದೆ ಹಾಗೆಯೇ ಮಕ್ಕಳಿಗೆ ಕಲಿಸಲಿ ಎಂದು ಮೈಸೂರು ಸಂಸ್ಥಾಾನದ ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪುು ಸುಲ್ತಾಾನ್ ವಿಷಯವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕುವುದು ಸರಕಾರದ ನಿರ್ಧಾರ. ಈ ಬಗ್ಗೆೆ ನನ್ನದೇನೂ ಅಭಿಪ್ರಾಾಯವಿಲ್ಲ. ಇತಿಹಾಸದಲ್ಲಿ ಇರುವಂತೆ ಮಕ್ಕಳಿಗೆ ಕಲಿಸಬೇಕು ಅಷ್ಟೇ. ಅದನ್ನು ಯಾರು ಬದಲಾಯಿಸಬಾರದು. ಸರಕಾರದ ಈ ನಿರ್ಧಾರದ ಬಗ್ಗೆೆ ನನ್ನ ವೈಯಕ್ತಿಿಕ ಅಭಿಪ್ರಾಾಯ ಬೇಕಾಗಿಲ್ಲ ಎಂದರು.
ಯಾರು ಶಿಕ್ಷಣ ಹಾಗೂ ವಿದ್ಯಾಾಭ್ಯಾಾಸದ ಬಗ್ಗೆೆ ಹೆಚ್ಚಿಿನ ಅರಿವು ಹೊಂದಿದ್ದಾರೋ ಅವರ ಅಭಿಪ್ರಾಾಯ ಪಡೆದುಕೊಳ್ಳಲಿ. ಆದರೆ ಇತಿಹಾಸ ತಿರುಚುವ ಕೆಲಸ ಆಗಬಾರದು. ಟಿಪ್ಪುು ಸುಲ್ತಾಾನ್ ವಿಚಾರದಲ್ಲಿ ಏನು ನಿರ್ಧಾರ ಕೈಗೊಳ್ಳಬೇಕು ಎನ್ನುವುದು ಸರಕಾರಕ್ಕೆೆ ಬಿಟ್ಟ ವಿಷಯ ಎಂದು ಹೇಳಿದರು.