Thursday, 19th September 2024

ಸಾಧನೆ ಪ್ರನಾಳ ಶಿಶುವಲ್ಲ ಸಾಧಕ ಒತ್ತಾಯಕ್ಕೆ ಹುಟ್ಟುವುದಿಲ್ಲ

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ದಿನಕ್ಕೆ ಹತ್ತಾರು ಮಂದಿ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಒಂದಿಲ್ಲೊಂದು ಮೂಲದಿಂದ ಕೇಳುತ್ತೇವೆ. ಇನ್ನು ಕೆಲವು ಈಗಾಗಲೇ ಗೊತ್ತಿರುವ ಸಾಧಕರ ದಾಟಿದ ಇನ್ನೊಂದು ಮೈಲಿಗಲ್ಲಿನ ಸುದ್ದಿ. ಕೆಲವರ ಹೊಸ ಸಾಧನೆಗಳು ಕೊನೆ ಕೊನೆಗೆ ಆಶ್ಚರ್ಯವನ್ನು ಕೂಡ ಹುಟ್ಟಿ ಹಾಕುವುದಿಲ್ಲ. ತೆಂಡೂಲ್ಕರ್, ಕೊಹ್ಲಿಿ ಸೆಂಚುರಿ ಹೊಡೆದಂತೆ. ಓದಿ – ಕೇಳಿ – ನೋಡಿ ಖುಷಿ ಯಾಗುತ್ತದೆ -ಆದರೆ ಆಶ್ಚರ್ಯವಾಗುವುದಿಲ್ಲ. ಬೆಳಿಗ್ಗೆ ಎದ್ದು ಪತ್ರಿಕೆ ತೆರೆದರೆ ಒಂದಿಷ್ಟು ಸಾಧನೆಗಳು – ಒಂದೆರಡು […]

ಮುಂದೆ ಓದಿ

ಆರ್ಥಿಕವಾಗಿ ಹಿಂದೆ ಹೋಗಿದ್ದು ಭಾರತ ಮಾತ್ರವಲ್ಲ ಇಡೀ ವಿಶ್ವ

ಅಶ್ವತ್ಥ ಕಟ್ಟೆ – ರಂಜಿತ್. ಎಚ್ ಅಶ್ವತ್ಥ ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ...

ಮುಂದೆ ಓದಿ

ರಾಷ್ಟ್ರ ರಾಜಕಾರಣಕ್ಕೆ ರಾಜ್ಯದಿಂದ ಮತ್ತೊಂದು ರಾಜಕೀಯ ಪಾಠ

ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ...

ಮುಂದೆ ಓದಿ