Thursday, 19th September 2024

ಇಂದಿನಿಂದ ಆಂಧ್ರ ಸಿಎಂ ಸಹೋದರಿಯ 4,000 ಕಿ.ಮೀ ಪಾದಯಾತ್ರೆ ಆರಂಭ

ಹೈದರಾಬಾದ್: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿಯವರ ಸಹೋದರಿ ವೈ.ಎಸ್.ಶರ್ಮಿಳಾ, ಇಂದಿನಿಂದ 400 ದಿನಗಳಲ್ಲಿ 4,000 ಕಿಲೋಮೀಟರ್‌ಗಳ ದಾಖಲೆ ಪಾದಯಾತ್ರೆ ಕೈಗೊಳ್ಳುವರು. ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಆಡಳಿತಾವಧಿಯಲ್ಲಿ ಕಳೆದ ಏಳು ವರ್ಷಗಳಲ್ಲಿ ಏಳು ಸಾವಿರ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಶರ್ಮಿಳಾ ಇತ್ತೀಚೆಗೆ ಆಪಾದಿಸಿದ್ದರು. ವೈಎYSಸ್‌ಆರ್ ತೆಲಂಗಾಣ ಪಾರ್ಟಿಯ ಸಂಸ್ಥಾಪಕಿ, 400 ದಿನಗಳ ಅವಧಿಯಲ್ಲಿ 4000 ಕಿಲೋ ಮೀಟರ್ ಪಾದಯಾತ್ರೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಪಾದಯಾತ್ರೆ ರಾಜ್ಯದ ಎಲ್ಲ 90 ವಿಧಾನಸಭಾ ಕ್ಷೇತ್ರಗಳಲ್ಲೂ […]

ಮುಂದೆ ಓದಿ