Monday, 16th September 2024

ಅಂಜನಾದ್ರಿ ಬೆಟ್ಟದಲ್ಲಿ ಕಾಣದ ದೀಪಾವಳಿ ಸಂಭ್ರಮ; ವಿದೇಶಿ ಭಕ್ತರ ಅಸಮಾಧಾನ

ಕೊಪ್ಪಳ: ರಾಮ ಭಕ್ತ ಹನುಮಂತನ ಜನ್ಮಸ್ಥಳ, ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಮೇಲೆ ದೀಪಾವಳಿ ಆಚರಿಸಿಲ್ಲ ಎಂದು ವಿದೇಶಿ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ. ಹಿಂದೂ ಧರ್ಮದ ಅನುಯಾಯಿಗಳಾದ ರಷ್ಯಾದ ಮೀನಾಕ್ಷಿ ಗಿರಿ, ಸರಸ್ವತಿ ಹಾಗೂ ಗಂಗಾ ಅಂಜನಾದ್ರಿ ಬೆಟ್ಟದ ಮೇಲೆ ನಿಂತು ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ. ಹರಿದ್ವಾರದ ಸನ್ಯಾಸಿ ಶ್ರೀದಾಸಪೋತ್ ಗಿರಿ ಅವರೊಂದಿಗೆ ಕರ್ನಾಟಕಕ್ಕೆ ಬಂದಿರೋ ವಿದೇಶಿಗರು ದೀಪಾವಳಿ ವೇಳೆಗೆ ಅಂಜನಾದ್ರಿ ಬಿಟ್ಟಕ್ಕೆ ಆಗಮಿ ಸಿದ್ದು, ಈ ವೇಳೆ ಬೆಟ್ಟದ ಮೇಲೆ ದೀಪಾವಳಿ […]

ಮುಂದೆ ಓದಿ