Wednesday, 23rd October 2024

ಹಿಂದುಳಿದ ಜನತೆ, ಸರಕಾರದ ಸೇತುವೆಯಾಗಿ ಸೇತುವೆ

ವಿಶ್ವವಾಣಿ ಸಂದರ್ಶನ: ಬಾಲಕೃಷ್ಣ ಎನ್ ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದ ಅರಸು ಅವರ ಬಗ್ಗೆ ತಳಸಮುದಾಯಗಳು ಅಪಾರವಾದ ನಂಬಿಕೆ ಇರಿಸಿದ್ದು, ಅದನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ. ಈ ಸಂಸ್ಥೆ ಹಿಂದುಳಿದ ವರ್ಗಗಳಿಗೆ ಹೊಸ ತೊಂದು ಆಶಾಭಾವನೆ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯತತ್ಪರತೆ ಮಾಡಬೇಕಿದೆ ಎಂಬ ಸಂದೇಶ ನೀಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು.ಆರ್ (ಕೌಟಿಲ್ಯ) ಅವರೊಂದಿಗಿನ ವಿಶ್ವವಾಣಿ ಸಂದರ್ಶನದ ಒಂದು ನೋಟ ಇಲ್ಲಿದೆ. ನಿಗಮದ ಅಧ್ಯಕ್ಷರಾಗಿ ಜನತೆಗೆ ಮತ್ತು ಸರಕಾರಕ್ಕೆೆ ನಿಮ್ಮ ಸಂದೇಶವೇನು? […]

ಮುಂದೆ ಓದಿ