Thursday, 19th September 2024

ತಾಯ್ತದೊಂದಿಗೆ ಬಂದ ಹರ್ಷಿಕಾ

ಹರ್ಷಿಕಾ ಪೂಣಚ್ಚ ಬೆಂಗಾಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಹಲವು ದಿನಗಳಿಂದ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ತಾಯ್ತ ಹಿಡಿದು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹಾಸ್ಯ ನಟ ಸಾಧುಕೋಕಿಲ ಸಹೋದರ, ಲಯಕೋಕಿಲ ತಾಯ್ತ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿ ಪ್ರಸಿದ್ಧ ಪಡೆದಿದ್ದ ಲಯ ಕೋಕಿಲ ಈಗ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದು, ಚಿತ್ರ ನಿರ್ದೇಶನಕ್ಕೆ ತಯಾರಿ ನಡೆಸಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕೆ ತಾಯ್ತ ಎಂದು ಹೆಸರಿಟ್ಟಿದ್ದಾರೆ. ರಾಮನಗರದ ದರ್ಗಾದಲ್ಲಿ ಚಿತ್ರದ ಮಹೂರ್ತವೂ ನೆರವೇರಿದೆ. ಲಯಕೋಕಿಲ ಅವರೆ ಕ್ಲಾಪ್ […]

ಮುಂದೆ ಓದಿ