ಪ್ರಶಾಂತ್ ಟಿ.ಆರ್ ರೈತನೇ ದೇಶದ ಬೆನ್ನೆಲುಬು, ನಮ್ಮೆಲ್ಲರಿಗೂ ಅನ್ನದಾತ. ಆದರೂ ರೈತರ ಸಮಸ್ಯೆಗಳಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಹುಡುಕುವ ಪ್ರಯತ್ನವೂ ನಡೆದಿಲ್ಲ. ರೈತರ ಪರ ಸರಕಾರ ಎಂದು ಹೇಳುವ ರಾಜಕಾರಣಿಗಳು, ಸ್ವಾರ್ಥಕ್ಕಾಗಿ ರೈತರನ್ನು ಬಲಿಕೊಡುತ್ತಿದ್ದಾರೆ. ಇಷ್ಟಾದರೂ ಸರಕಾರಗಳು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ವಿಫಲವಾಗಿವೆ. ಇತ್ತೀಚಿನ ದಿನಗಳಲ್ಲಂತೂ, ರೈತರ ಜೀವ ಹಿಂಡುವ ಕಾಯ್ದೆ ಕಾನೂನುಗಳನ್ನು ತಂದು ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇವೆಲ್ಲಾ ಅಂಶಗಳನ್ನು ಹೊತ್ತು, ರೈತ ಸಮಸ್ಯೆಗಳನ್ನು ಬಿಂಬಿಸುವ ‘ರಣಂ’ ಚಿತ್ರ ತೆರೆಗೆ ಬಂದಿದೆ. ‘ರಣಂ’ ಟೈಟಲ್ […]
ಬೆಂಗಳೂರು: ಮಗುವಿಗೆ ತೊಟ್ಟಿಲು ಶಾಸ್ತ್ರ ಮಾಡಿದ ನಂತರ, ದಿವಂಗತ ಚಿರು ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಸರ್ಜಾ ಅವರು, ಮಗ ಹುಟ್ಟಿದ ಮೇಲೆ ಖುಶಿಯಾಗಿದ್ದೀನಿ ಎಂದು...