Monday, 23rd September 2024

Dasara: ದಸರಾಗೆ ಪ್ರಾಯೋಗಿಕ ಕಾವೇರಿ ಆರತಿ ?

ರಂಜಿತ್ ಎಚ್. ಅಶ್ವತ್ಥ ಪೂರ್ಣ ಪ್ರಮಾಣದ ಆರತಿಗೆ ಇನ್ನಷ್ಟು ಅಧ್ಯಯನ ಅಗತ್ಯ ಹರಿದ್ವಾರ, ಕಾಶಿ ಪಂಡಿತರಿಂದ ರಾಜ್ಯದವರಿಗೆ ತರಬೇತಿ ಶೀಘ್ರದಲ್ಲಿಯೇ ಸಿಎಂ, ಡಿಸಿಎಂಗೆ ವರದಿ: ಚಲುವರಾಯಸ್ವಾಮಿ ಹರಿದ್ವಾರ/ವಾರಾಣಸಿ: ಗಂಗಾರತಿ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡಲು ಮುಂದಾ ಗಿರುವ ರಾಜ್ಯ ಸರಕಾರ ಈ ಸಂಬಂಧ ಪರಿಶೀಲನೆ ನಡೆಸಲು ಮತ್ತೊಂದು ನಿಯೋಗದ ಭೇಟಿ ಅಗತ್ಯವಿದ್ದು, ಶೀಘ್ರದಲ್ಲಿಯೇ ಮತ್ತೊಮ್ಮೆ ಅಧಿಕಾರಿಗಳು ಭೇಟಿ ನೀಡಲು ತೀರ್ಮಾನಿಸಿದ್ದಾರೆ. ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರು, […]

ಮುಂದೆ ಓದಿ