Monday, 16th September 2024

ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆ

ನವದೆಹಲಿ: ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಅವರು ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ್ಕಾರ್ಯವಾಹ್ (ಪ್ರಧಾನ ಕಾರ್ಯದರ್ಶಿ) ಆಗಿ ಮರು ಆಯ್ಕೆಯಾದರು. ಸಂಘ ಪರಿವಾರದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) 2024-2027ರ ಮೂರು ವರ್ಷಗಳ ಅವಧಿಗೆ ಹೊಸಬಾಳೆ ಅವರನ್ನು ನಂ.2 ಹುದ್ದೆಗೆ ಆಯ್ಕೆ ಮಾಡಿದೆ. ಎಬಿಪಿಎಸ್ ಸಭೆ ನಾಗ್ಪುರದಲ್ಲಿ ನಡೆಯುತ್ತಿದೆ. ಒಂಬತ್ತು ವರ್ಷಗಳ ಅವಧಿಗೆ ಮೂರು ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ್ದ ಸುರೇಶ್ ‘ಭಯ್ಯಾಜಿ’ ಜೋಶಿ ಅವರ ಸ್ಥಾನಕ್ಕೆ ಅವರು […]

ಮುಂದೆ ಓದಿ

ಭಾರತವನ್ನು ಮತ್ತೆ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಅಗತ್ಯವಿಲ್ಲ: ದತ್ತಾತ್ರೇಯ ಹೊಸಬಾಳೆ

ಸಮಲ್ಖಾ (ಹರಿಯಾಣ): ಭಾರತವು ಈಗಾಗಲೇ ‘ಹಿಂದೂ ರಾಷ್ಟ್ರ’ವಾಗಿದ್ದು, ಇದು ‘ಸಾಂಸ್ಕೃತಿಕ ಪರಿಕಲ್ಪನೆ’ ಮತ್ತು ಇದನ್ನು ಸಂವಿಧಾನದ ಮೂಲಕ ಸ್ಥಾಪಿಸುವ ಅಗತ್ಯವಿಲ್ಲ ಎಂದು ಆರ್‌.ಎಸ್‌.ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ...

ಮುಂದೆ ಓದಿ

ರಾಷ್ಟ್ರಸೇವೆಗೆ ಸಮರ್ಪಿಸಿಕೊಂಡ ಪ್ರಖರ ವಾಗ್ಮಿ, ಚಿಂತಕ, ಸಂಘಟಕ ದತ್ತಾತ್ರೇಯ ಹೊಸಬಾಳೆ

ಶಶಾಂಕ್ ಮುದೂರಿ ಕನ್ನಡಿಗ ಸ್ವಯಂಸೇವಕನಿಗೆ ಉನ್ನತ ಜವಾಬ್ದಾರಿಯ ಗೌರವ ಮಲೆನಾಡಿನ ಮೂಲೆಯಲ್ಲಿ ಜನಿಸಿ, ಹಳ್ಳಿಯ ಶಾಲೆಯಲ್ಲೇ ಆರಂಭಿಕ ಶಿಕ್ಷಣ ಪಡೆದ ದತ್ತಾತ್ರೇಯ ಹೊಸಬಾಳೆಯವ ರಿಗೆ ಹೊಸ ಜವಾಬ್ದಾರಿ,...

ಮುಂದೆ ಓದಿ