Friday, 20th September 2024

Drug Mafiya: ಭತ್ತದ ನಾಡಲ್ಲಿ ಡ್ರಗ್‌ ಮಾಫಿಯಾ ಘಾಟು

ಶರಣಬಸವ ಹುಲಿಹೈದರ ಕೊಪ್ಪಳ ನರಗಳ ಮೂಲಕ ಲೈಂಗಿಕ ಉನ್ಮಾದ ಹೆಚ್ಚಿಸುವ ಮಾತ್ರೆ ಸೇವನೆ ಕೈ ಕಟ್ಟಿ ಕುಳಿತಿರುವ ಆಡಳಿತ ವ್ಯವಸ್ಥೆ ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ಮಾದಕ ವ್ಯಸನಿಗಳ ಬೀಡಾಗಿ ಬದಲಾಗುತ್ತಿದ್ದು, ನಗರದಲ್ಲಿ ನೂರಾರು ಮಕ್ಕಳು ಮತ್ತು ಯುವಕರು ಡ್ರಗ್ ಮಾಫಿಯಾಕ್ಕೆ ಬಲಿ ಆಗಿದ್ದಾರೆ. ಮೆಡಿಕಲ್ ಶಾಪ್ ನಲ್ಲಿ ದೊರೆಯುವ ಒಂದಷ್ಟು ಔಷಧಿಗಳನ್ನು ಅಸಹಜವಾಗಿ ಸೇವನೆ ಮಾಡಿ, ನಶೆಯಲ್ಲಿ ತೇಲು ತ್ತಿದ್ದಾರೆ. ಗಂಗಾವತಿಯ ಹೃದಯ ಭಾಗವಾದ ಕೇಂದ್ರಿಯ ಬಸ್ ನಿಲ್ದಾಣದ ಸಮೀಪದ ತುಳಸಪ್ಪನ ಛತ್ರದ ಕಟ್ಟಡ […]

ಮುಂದೆ ಓದಿ