Friday, 18th October 2024

ಇಂಡಿಯಾ ಮೈತ್ರಿ ಪರಿವಾರಕ್ಕಾಗಿ ಕೆಲಸ ಮಾಡುತ್ತದೆಯೇ, ಬಡವರ ಕಲ್ಯಾಣಕ್ಕಾಗಿ ಅಲ್ಲ: ಮೋದಿ

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಒಕ್ಕೂಟವಾದ ಬಿಜೆಪಿ ಬಣವನ್ನ ಗುರಿಯಾಗಿಸಿಕೊಂಡರು. ಇಂಡಿಯಾ ಮೈತ್ರಿ ಅವರ ಪರಿವಾರಕ್ಕಾಗಿ ಕೆಲಸ ಮಾಡುತ್ತದೆಯೇ ಹೊರತು ಬಡವರ ಕಲ್ಯಾಣಕ್ಕಾಗಿ ಅಲ್ಲ ಎಂದು ಹೇಳಿದರು. “ಇಂದು ದೇಶದ ಪ್ರತಿಯೊಬ್ಬ ದಲಿತ ಮತ್ತು ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಯು ಇನ್ನೂ ಒಂದು ವಿಷಯವನ್ನ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಮ್ಮ ದೇಶದಲ್ಲಿ, ಜಾತಿಯ ಹೆಸರಿನಲ್ಲಿ ಪ್ರಚೋದನೆ ಮತ್ತು ಹೋರಾಟದಲ್ಲಿ ನಂಬಿಕೆ ಹೊಂದಿರುವ ಇಂಡಿ ಮೈತ್ರಿಕೂಟದ ಜನರು ದಲಿತರು […]

ಮುಂದೆ ಓದಿ