Monday, 16th September 2024

ಹಣದುಬ್ಬರ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ

-ಚೆರ್ಕಾಡಿ ಸಚ್ಚಿದಾನಂದ ಶೆಟ್ಟಿ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಹಣದುಬ್ಬರ ಒತ್ತಡ ಹೆಚ್ಚಿದರೆ ತಾತ್ಕಾಲಿಕ ರೆಪೋ ದರವನ್ನು ನಿರೀಕ್ಷಿಸ ಬಹುದು ಮತ್ತು ಆರ್‌ಬಿಐ ಹಣದುಬ್ಬರವನ್ನು ಶೇ. ೪ರ ಗುರಿಗೆ ಹೊಂದಿಸುವ ಬದ್ಧತೆಯನ್ನು ಪುನರುಚ್ಚರಿಸಿತ್ತು. ಮುಂಬರುವ ಹಬ್ಬದ ಋತುವಿನಲ್ಲಿ ದ್ರವ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೆಪ್ಟೆಂಬರ್ ೮ ಅಥವಾ ಅದಕ್ಕಿಂತ ಮೊದಲು ಹೆಚ್ಚಳವನ್ನು ಪರಿಶೀಲಿಸುವ ಬಗ್ಗೆ ಆರ್‌ಬಿಐ ಹೇಳಿಕೆ ನೀಡಿದೆ. ಹಣದುಬ್ಬರ ದರವನ್ನು ನಿಯಂತ್ರಣದಲ್ಲಿರಿಸುವ ಹೊಣೆ ಆರ್‌ಬಿಐ ಮೇಲಿದೆ ಮತ್ತು ಆರ್‌ಬಿಐಗೆ ಇದು ಸತ್ವ ಪರೀಕ್ಷೆಯ ಕಾಲವಾಗಿ ಪರಿಣಮಿಸಿದೆ. ಚಿಲ್ಲರೆ ಹಣದುಬ್ಬರ ದರವನ್ನು […]

ಮುಂದೆ ಓದಿ

ಪ್ರತಿಭಟನೆ: ದ್ವೀಪರಾಷ್ಟ್ರದಲ್ಲಿ ಸಾಮಾಜಿಕ ಮಾಧ್ಯಮ ಬ್ಯಾನ್

ಕೋಲಂಬೋ: ತೀವ್ರ ವಿದ್ಯುತ್ ಬಿಕ್ಕಟ್ಟು ಮತ್ತು ಹಣದುಬ್ಬರ ಎದುರಿಸು ತ್ತಿರುವ ದೇಶಾದ್ಯಂತ ಪ್ರತಿಭಟನೆಗಳ ಮಧ್ಯೆ ಶ್ರೀಲಂಕಾ ಸರ್ಕಾರವು ರಾಷ್ಟ್ರ ವ್ಯಾಪಿ ಸಾಮಾಜಿಕ ಮಾಧ್ಯಮವನ್ನು ನಿರ್ಬಂಧಿಸಿದೆ. ಶ್ರೀಲಂಕಾದಲ್ಲಿ ಸೋಮವಾರದವರೆಗೆ...

ಮುಂದೆ ಓದಿ

ಊಟದ ತಟ್ಟೆ ಮೇಲಿನ ಆರ್ಥಿಕ ಲೆಕ್ಕಾಚಾರ ಈ ’ಥಾಲಿನಾಮಿಕ್ಸ್‌’

ದೇಶದ ಸರಾಸರಿ ಕಾರ್ಮಿಕನೊಬ್ಬ ತನ್ನ ಆದಾಯದಲ್ಲಿ, ಉತ್ತಮ ಗುಣಮಟ್ಟದ ಊಟವನ್ನು ಖರೀದಿ ಮಾಡುವ ಕ್ಷಮತೆಯಲ್ಲಿ ಸುಧಾರಣೆಗಳಾಗಿವೆ ಎಂದು ಆರ್ಥಿಕ ಸಮೀಕ್ಷೆಯ ವಿಶಿಷ್ಟ ಅಧ್ಯಯನವೊಂದು ತಿಳಿಸುತ್ತದೆ. ದೇಶದ ಸಾಮಾನ್ಯ...

ಮುಂದೆ ಓದಿ