Monday, 16th September 2024

ಭಾರತೀಯ ನೌಕಾಸೇನೆಗೆ ಐಎನ್‌ಎಸ್‌ ವಿಶಾಖ ಪಟ್ಟಣಂ ಸೇರ್ಪಡೆ ಇಂದು

ನವದೆಹಲಿ: ದೇಶದ ಮೊದಲ ಗುಪ್ತ ಕ್ಷಿಪಣಿ ನಾಶಕ ಯುದ್ಧನೌಕೆ “ಐಎನ್‌ಎಸ್‌ ವಿಶಾಖ ಪಟ್ಟಣಂ’ ಭಾನುವಾರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಸಮ್ಮುಖದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. “ಪ್ರಾಜೆಕ್ಟ್ 15ಬಿ’ಯಡಿ ನಿರ್ಮಾಣವಾದ ಮೊದಲ ನೌಕೆ ಇದಾಗಿದ್ದು, ಮುಂಬೈನ ನೌಕಾ ಹಡಗುಕಟ್ಟೆಯಲ್ಲಿ ಸೇರ್ಪಡೆ ಸಮಾ ರಂಭ ನಡೆಯಲಿದೆ. ಇದು ವಿಶಾಖಪಟ್ಟಣಂ ದರ್ಜೆಯ ಗುಪ್ತ ಕ್ಷಿಪಣಿ ನಾಶಕ ನೌಕೆ. ಇದರ ಸೇರ್ಪಡೆ ಬಳಿಕ ಇನ್ನೂ ಕೆಲವು ಪರೀಕ್ಷಾರ್ಥ ಪ್ರಯೋಗ ಗಳನ್ನು ನಡೆಸಲಿದ್ದೇವೆ ಎಂದು ಕಮಾಂಡಿಂಗ್‌ ಅಧಿಕಾರಿ ಕ್ಯಾ.ಬೀರೇಂದರ್‌ ಸಿಂಗ್‌ ಬೈನ್ಸ್‌ ಹೇಳಿದ್ದಾರೆ. ಐಎನ್‌ಎಸ್‌ […]

ಮುಂದೆ ಓದಿ