Saturday, 27th July 2024

ಭಾರತೀಯರ ಭಾವನೆಗಳ ಬಗ್ಗೆ ವಿಪಕ್ಷ ಕಾಳಜಿ ವಹಿಸುವುದಿಲ್ಲ: ಪ್ರಧಾನಿ ಟೀಕೆ

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ವ್ತಸ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳದ್ದು ಮೊಘಲ್ ಮನಸ್ಥಿತಿ ಎಂದು ವಿಪಕ್ಷಗಳ ಮೇಲೆ ಆರೋಪ ಗಳ ಸುರಿಮಳೆಗೈದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಮಾತನಾಡಿದ ಮೋದಿ, ಸಾವನ್​​ ಮತ್ತು ನವರಾತ್ರಿಯ ಮಂಗಳಕರ ತಿಂಗಳುಗಳಲ್ಲಿ ಮಾಂಸಾಹಾರಿ ಆಹಾರ ತಿನ್ನುತ್ತಾರೆ. ಈ ಸಮಯದಲ್ಲಿ ಬಹುತೇಕ ಹಿಂದೂ ಕುಟುಂಬಗಳು ಶುದ್ಧ ಸಸ್ಯಾಹಾರಕ್ಕೆ ಸೀಮಿತ ವಾಗಿರುತ್ತದೆ. ಕಾನೂನು ಯಾರನ್ನೂ ಮಾಂಸ ತಿನ್ನುವುದನ್ನು ತಡೆಯುವುದಿಲ್ಲ, ನಾನೂ ಆ ಕೆಲಸ ಮಾಡುವುದಿಲ್ಲ. ಆದರೆ ಅವರು ಭಾರತೀಯರ ಭಾವನೆಗಳ ಬಗ್ಗೆ ಕಾಳಜಿ […]

ಮುಂದೆ ಓದಿ

error: Content is protected !!