Tuesday, 16th April 2024

ಬಾಂಗ್ಲಾದೇಶದ ಕೋಮುಗಲಭೆ ಘಟನೆೆಗೆ ಮರುಗಿದ ಮೊರ್ತಾಜಾ

ಅಬುಧಾಬಿ: ಬಾಂಗ್ಲಾದೇಶದಲ್ಲಿ ಸಂಭವಿಸುತ್ತಿರುವ ಕೋಮುಗಲಭೆ ಘಟನೆಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫ್ ಮೊರ್ತಾಜಾ ಅತೀವ ಸಂಕಟ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಮೊನ್ನೆ ತನ್ನ ಮೊದಲ ಪಂದ್ಯವನ್ನು ಸ್ಕಾಟ್​ಲೆಂಡ್ ಎದುರು ಸೋಲನುಭಿಸಿತು. ತಮ್ಮ ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆ ಹಿಂಸಾಚಾರ ಘಟನೆಗಳನ್ನ ಖಂಡಿಸಿದ್ದಾರೆ. ಹಿಂಸಾಚಾರ ಘಟನೆಯ ಚಿತ್ರವೊಂದನ್ನೂ ಅವರು ತಮ್ಮ ಪೋಸ್ಟ್​ನಲ್ಲಿ ಹಾಕಿ ಮರುಗಿದ್ಧಾರೆ. ನಾನು ಎರಡು ಸೋಲುಗಳನ್ನ ಕಂಡೆ. ಒಂದು ಸೋಲು ಬಾಂಗ್ಲಾದೇಶ ಕ್ರಿಕೆಟ್ ತಂಡದ್ದು. ಮತ್ತೊಂದು ಸಾಲು, ಇಡೀ ಬಾಂಗ್ಲಾದೇಶದ್ದು. ಅದೆಷ್ಟೋ ಕನಸುಗಳು […]

ಮುಂದೆ ಓದಿ

error: Content is protected !!