Sunday, 27th October 2024

Dr N Someshwara Column: ಸಯನೇಡ್‌ ಜೀವವನ್ನು ಸೃಜಿಸಬಲ್ಲದೆ ?

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ನಮ್ಮ ದೇಶದಲ್ಲಿ ‘ಮಾನವ ಬಾಂಬ್’ ಮೊದಲ ಬಾರಿಗೆ ಯಶಸ್ವಿಯಾಗಿ ಸಿಡಿದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಆಹುತಿ ತೆಗೆದುಕೊಂಡಿತು. ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಪ್ರಧಾನ ಸೂತ್ರಧಾರ ಶಿವರಾಸನ್. ಆತನನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ, ಸೆರೆ Sಹಿಡಿಯಲು ಪ್ರಯತ್ನಿಸಿದಾಗ, ಆತ ಸಯನೇಡ್ ಸೇವಿಸಿ ತನ್ನ ಸಹಚರರೊಡನೆ ಆತ್ಮಹತ್ಯೆಯನ್ನು ಮಾಡಿಕೊಂಡ. ಶಿವರಾಸನ್ ಬಳಿ ಸಯನೇಡ್ ಗುಳಿಗೆ ಇರುತ್ತದೆ ಎನ್ನುವುದನ್ನು ಮುಂಚಿತವಾಗಿ ತಿಳಿದಿದ್ದ ಪೊಲೀಸರು, ಸಯನೇಡ್ ವಿಷವನ್ನು ನಿಗ್ರಹಿಸಬಲ್ಲ ಪ್ರತಿವಿಷವನ್ನುಜರ್ಮನಿಯಿಂದ ತರಿಸಿ ಸಿದ್ಧವಾಗಿಟ್ಟುಕೊಂಡಿದ್ದರು. ಆದರೆ, ಅದನ್ನು ಉಪಯೋಗಿಸುವ […]

ಮುಂದೆ ಓದಿ

ರಾಜೀವ್‌ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗಳು ಶ್ರೀಲಂಕಾಕ್ಕೆ ಗಡಿಪಾರು

ಚೆನ್ನೈ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳಾದ ಮುರುಗನ್‌, ರಾಬರ್ಟ್‌ ಮತ್ತು ಜಯಕುಮಾರ್‌ ಸೇರಿದಂತೆ ಮೂವರನ್ನು ಬುಧವಾರ ಚೆನ್ನೈ ವಿಮಾನ ನಿಲ್ದಾಣದಿಂದ ಶ್ರೀಲಂಕಾಕ್ಕೆ...

ಮುಂದೆ ಓದಿ