Sunday, 8th September 2024

ಮಹಾಜನ್‌ ಸಾವಿನ ಕುರಿತು ಟ್ವೀಟ್‌: ಕ್ಷಮೆಯಾಚಿಸಿದ ಶಶಿ ತರೂರ್‌

ಇಂದೋರ್: ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವಿನ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ನಂತರ ಅದನ್ನು ಡೀಲಿಟ್ ಮಾಡಿದ್ದು, ತನ್ನ ತಪ್ಪಿಗೆ ಮಹಾಜನ್ ಪುತ್ರನಿಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ. 78 ವರ್ಷದ ಬಿಜೆಪಿ ನಾಯಕಿಯ ಸಾವಿನ ಬಗ್ಗೆ ಸಾಮಾಜಿ ಜಾಲತಾಣಲದಲ್ಲಿ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಶಶಿ ತರೂರ್ ಸಹ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಮಹಾಜನ್ ತಾವು ಆರೋಗ್ಯವಾಗಿರುವುದಾಗಿ ಹೇಳಿದ ನಂತರ ಡಿಲೀಟ್ ಮಾಡಿದ್ದರು. ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕಾಗಿ […]

ಮುಂದೆ ಓದಿ

ಕಾಂಗ್ರೆಸ್ಸೆಂಬ ಇಡೀ ಮನೆ ಕೆಡವಿ, ಹೊಸ ಮನೆ ಕಟ್ಟಬೇಕು !

ಬೇಟೆ ಜಯವೀರ ವಿಕ್ಷಮ್ ಸಂಪತ್ ಗೌಡ ಮೊನ್ನೆ ಕಾಂಗ್ರೆಸ್ಸಿನ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ‘ನಮ್ಮ ಪಕ್ಷದ ಇಂದಿನ ದಯನೀಯ ಸ್ಥಿತಿಗೆ ನಾಯಕರ -ವ್ ಸ್ಟಾರ್...

ಮುಂದೆ ಓದಿ

ಆಯ್ದ ನಕಾರಾತ್ಮಕ ಅಂಕಿಅಂಶಗಳ ಮೂಲಕ ದೇಶದ ತೇಜೋವಧೆಗೆ ಯತ್ನ!

ಅವಲೋಕನ  ಗಣೇಶ್‌ ಭಟ್, ವಾರಣಾಸಿ ನನ್ನ ಕಾಲೇಜು ದಿನಗಳಲ್ಲಿ ನಮ್ಮ ಸ್ಟಾಟಿಸ್ಟಿಕ್ಸ್ ಪ್ರೊಫೆಸರ್ ಒಬ್ಬರು ಸ್ಟಾಟಿಸ್ಟಿಕ್ಸ್‌ ಹಾಗೂ ಸ್ಟಾಟಿಸ್ಟೀಶಿಯನ್‌ಗಳ ಬಗ್ಗೆ ಒಂದು ಜೋಕ್ ಹೇಳುತ್ತಿದ್ದರು. ನದಿಯನ್ನು ದಾಟಲು...

ಮುಂದೆ ಓದಿ

error: Content is protected !!