Monday, 16th September 2024

ಹತ್ತನೇ ದಿನಕ್ಕೆ ಕಾಲಿಟ್ಟ “ಶಿರೂರು ಗುಡ್ಡ ಕುಸಿತ” ಶೋಧ ಕಾರ್ಯಾಚರಣೆ

ಶಿರಸಿ: ಅಬ್ಬರದ ಮಳೆ ಹಿನ್ನೆಲೆ ಶೋಧ ಕಾರ್ಯಕ್ಕೆ ಅಡ್ಡಿಯಾಗಿದ್ದರೂ ಕಾರ್ಯಾಚರಣೆ ಮುಂದು ವರಿಸಲಾಗಿದೆ. ಬೆಳಗಾವಿಯಿಂದ ತಂದಿರುವ ಬೂಮ್ ಹ್ಯಾಮರ್ ಪೋಕ್ ಲೈನ್ ಕಾರ್ಯಾಚರಣೆಗೂ ಮಳೆ ಅಡ್ಡಿಯಾಗಿದೆ. ದೆಹಲಿಯಿಂದ ವಿಶೇಷ ತಂಡ ಶಿರೂರಿಗೆ ಆರ್ಮಿಯಿಂದ ಅತ್ಯಾಧುನಿಕ ಡ್ರೋನ್ ಕಾರ್ಯಾಚರಣೆಯೂ ನಡೆಯುತ್ತಿದ್ದು, ನೌಕಾದಳದ ನುರಿತ ಮುಳುಗು ತಜ್ಞರಿಂದ ಇಂದು ಶೋಧ ಕಾರ್ಯ ನಡೆಯುತ್ತಿದೆ. ಇಂದು ಆರ್ಮಿ ಹಾಗೂ ನೇವಿಯಿಂದ ಜಂಟಿ ಕಾರ್ಯಾಚರಣೆ ನಡೆಯಲಿದ್ದು, ಜಿಲ್ಲಾಡಳಿತದಿಂದ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಆರ್ಮಿ, ನೌಕಾದಳ ವಹಿಸಿಕೊಂಡಿದೆ. ನಿರ್ಬಂಧ… ಶಿರೂರು ಸುತ್ತಮುತ್ತ ಮೂರು ಕಿ.ಮೀ […]

ಮುಂದೆ ಓದಿ

ಗ್ಯಾಸ್ ಸೋರಿಕೆ ಸಾಧ್ಯತೆ?

ಶಿರೂರು: ಉತ್ತರ ಕನ್ನಡದ ಶಿರೂರು ಬಳಿ ಮಂಗಳವಾರ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾದಾಗ, ಹಲವರು ಮೃತಪಟ್ಟದ್ದರ ಜತೆಯಲ್ಲೇ, ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ನದಿಗೆ ಉರುಳಿ...

ಮುಂದೆ ಓದಿ

ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ: 7 ಜನರ ಸಾವು

ಶಿರಸಿ/ ಅಂಕೋಲಾ: ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ 7 ಜನರು ಮೃತಪಟ್ಟಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಈ ಬಗ್ಗೆ ಸಂಸದ...

ಮುಂದೆ ಓದಿ