Saturday, 27th July 2024

18ನೇ ಮಳಿಗೆ ತೆರೆದ ಕೈಮಗ್ಗದ ರೇಷ್ಮೆ ಸೀರೆಗಳಿಗೆ ಹೆಸರಾದ ‘ಮುಗ್ಧ’

ಎಚ್ ಎಸ್ ಆರ್ ಬಡಾವಣೆಯಲ್ಲಿ ಚೆಟ್ಟಿನಾಡಿನ ವಿನ್ಯಾಸದೊಂದಿಗೆ ದೇವಸ್ಥಾನದ ಅನುಭೂತಿ ನೀಡುವ ವಿಶೇಷ ರೇಷ್ಮೆ ಸೀರೆಗಳ ಸಂಗ್ರಹಕ್ಕೆ ಹೆಸರುವಾಸಿ ‘ಮುಗ್ಧ’ ಮಳಿಗೆಯನ್ನು ಶಾಸಕ ಸತೀಶ್ ರೆಡ್ಡಿ ಹಾಗು ನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು. ಈ ವೇಳೆ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ಸೀರೆಗಳು. ಸೀರೆಗಳೆಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ರೇಷ್ಮೆ ಸೀರೆ ಎಂದರೆ ಒಂದು ತೂಕ ಹೆಚ್ಚು ಪ್ರೀತಿ. ಇಂತಹ ಮಳಿಗೆಯಿಂದ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಬೆಂಬಲ ದೊರೆಯುತ್ತದೆ’ […]

ಮುಂದೆ ಓದಿ

error: Content is protected !!