Thursday, 19th September 2024

ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರ ನೇಮಕಾತಿ ಸಿಂಧುವೇ?

ಬಿ. ಎನ್. ಯಳಮಳ್ಳಿ. ಬೆಂಗಳೂರು ವೃತ್ತಿಗೆ, ಯೋಗ್ಯತೆಗೆ ಮತ್ತು ಸಾಧನೆಗೇ ಗೌರವ ಅನ್ನುವದು ಬರೀ ನಾಟಕದ ಡೈಲಾಗು ಅಂತ ಕಾಣುತ್ತದೆ ಸ್ವಾಮಿ. ಪಕ್ಷ ಯಾವುದೇ ಇರಲಿ, ಚುನಾವಣೆಯಲ್ಲಿ ಬಹುಮತ ಗೆದ್ದು ಮಂತ್ರಿಿಗಳ, ಇತರ ನಿಗಮಗಳ ಅಧ್ಯಕ್ಷರ ನೇಮಕಾತಿಗಳಲ್ಲಿ ಏನೆಲ್ಲಾ ರಾಜಕೀಯ, ಒತ್ತಡಗಳು, ಶಿಫಾರಸ್ಸುಗಳು ಮತ್ತು ಭಿನ್ನಾಾಭಿಪ್ರಾಾಯಗಳು ನಡೆಯುತ್ತವೆ ಎಂಬುದು ರಾಜಕಾರಣದ ಅನಿವಾರ್ಯವಾಗಿ ಸರ್ವವಿದಿತ, ಸದಾ ಸ್ವೀಕೃತ. ಆಡಳಿತ ಮಾಡುವವರು ಐಎಎಸ್ ಸಿಬ್ಬಂದಿ, ಪಕ್ಷದ ಪ್ರಣಾಳಿಕೆಗಳನ್ನು ನೋಡಿಕೊಂಡು. ಈ ರಾಜಕೀಯ ಸಾರಸ್ವತ ಲೋಕದ ಅಕಾಡೆಮಿಗಳಿಗೆ ನೇಮಕಾತಿ ಮಾಡುವಾಗಲೂ, ತನ್ನ […]

ಮುಂದೆ ಓದಿ