Friday, 20th September 2024

ಬಾಂಬ್ ದಾಳಿಯಲ್ಲಿ ಟಿಎಂಸಿ ಪಂಚಾಯತ್ ಮುಖಂಡನ ಸಾವು

ಕೋಲ್ಕತ್ತಾ: ರಾಜ್ಯದ ಇಬ್ಬರು ಕೌನ್ಸಿಲ‍ರ್‌’ಗಳನ್ನು ಗುಂಡಿಕ್ಕಿ ಕೊಂದ ಒಂದು ವಾರದ ನಂತರ, ಬಿರ್ಭೂಮ್ ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕರೊಬ್ಬರು ಮೃತಪಟ್ಟಿದ್ದಾರೆ. ಬಿರ್ಭುಮ್ ನ ರಾಂಪುರಹತ್ನಲ್ಲಿ ಟಿಎಂಸಿಯ ಭಾದು ಪ್ರಧಾನ್ ಮೇಲೆ ಅಪರಿ ಚಿತ ದಾಳಿಕೋರರು ಕಚ್ಚಾ ಬಾಂಬ್ ಗಳನ್ನು ಎಸೆದಿದ್ದಾರೆ. ಮೂಲಗಳ ಪ್ರಕಾರ, ರಾಜ್ಯ ಹೆದ್ದಾರಿ 50 ರ ಬಳಿ ಇದ್ದಾಗ ದುಷ್ಕರ್ಮಿಗಳು ಪ್ರಧಾನ್ ಅವರ ಮೇಲೆ ಕಚ್ಚಾ ಬಾಂಬ್ ಗಳನ್ನು ಎಸೆದರು. ಅವರನ್ನು ರಾಮ್ಪು ರ್ಹತ್ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು. […]

ಮುಂದೆ ಓದಿ