Friday, 20th September 2024

ಸೆ.22ರಂದು ಪಂಚಮಸಾಲಿ 2, ಎ ಮಿಸಲಾತಿ ಹೋರಾಟ

ಇಂಡಿ: ಸೆ.22ರಂದು ಬೆಳಗಾವಿಯಲ್ಲಿ ಜರುಗಲಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ 2ಎ ಮಿಸಲಾತಿ ಹೋರಾಟದ ನ್ಯಾಯವಾದಿಗಳ ಸಮಾವೇಶಕ್ಕೆ ಪಂಚಮಸಾಲಿ ಸಮಾಜದ ಸರ್ವವಕೀಲರು ಬೆಂಬಲಿಸಿ ಪಾಲ್ಗೊಳ್ಳಲಿದ್ದೇವೆ ಎಂದು ವಕೀಲ ಸಂಘದ ಜಿಲ್ಲಾ ಸಂಘನಾ ಸಮೀತಿ ಸದಸ್ಯ ಬಿ.ಬಿ.ಬಿರಾದಾರ ಜೇವೂರ ಹೇಳಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ನಮ್ಮ ಸಮಾಜದ ಶ್ರೀಬಸವಜಯ ಮೃತ್ಯುಂಜಯ ಶ್ರೀಗಳು ದಶಕಗಳಿಂದ ಹಲವು ಹೋರಾಟ ನಡೆಸಿದರೂ ಯಾವ ಸರ್ಕಾರವೂ ಪಂಚಮಸಾಲಿ ಸಮಾಜಕ್ಕೆ ಮಿಸಲಾತಿ ನೀಡದ ಹಿನ್ನಲೆ ಯಲ್ಲಿ ಪೂಜ್ಯ ಶ್ರೀಗಳ ಕಳಕಳಿ ಮೇರೆಗೆ ಕಾನೂನುನ ಹೋರಾಟ ಮಾಡಲು […]

ಮುಂದೆ ಓದಿ

Vijayapura news: ಸೆ.23ರಂದು ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ.ಮರಗೂರ ಸರ್ವ ಸಾಧಾರಣ ಸಭೆ

ಇಂಡಿ: ತಾಲೂಕಿನ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಮರಗೂರ ತಾ.ಇಂಡಿ ಜಿ. ವಿಜಯಪೂರ ಇವರು ಕಾರ್ಖಾನೆಯ ಎಲ್ಲಾ ಷೇರುದಾರ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದು, ಸನ್ 2023-24ನೇ...

ಮುಂದೆ ಓದಿ

Vijayapura News: ಉತ್ತರತುದಿಯಿಂದ ದಕ್ಷಿಣತುದಿ ಸಂವಿಧಾನದ ಅರಿವು ಮೂಡಿಸುವುದೇ ಸರ್ಕಾರದ ಉದ್ದೇಶ- ಎಸಿ ಅಬೀದ ಗದ್ಯಾಳ

ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ ಪ್ರಜಾಪ್ರಭುತ್ವದ ಅಂಗ ಸಂಸ್ಥೆ ಗಳಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಕೂಡಾ ಪ್ರಜಾಪ್ರಭುತ್ವದ ಆಧಾರ...

ಮುಂದೆ ಓದಿ

Vijayapura News : ಶಾಸಕ ಯಶವಂತರಾಯಗೌಡ ಪಾಟೀಲ ಸಂಸದ ರಮೇಶ ಜಿಗಜಿಣಗಿಯವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಶೋಭೆಯಲ್ಲ

ಇಂಡಿ: ತಾಲೂಕಿನವರಾದ 110 ಕೆವಿ ವಿದ್ಯುತ್‌ ಪ್ರಸರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸಂಸದ ರಮೇಶ ಜಿಗಜಿಣಗಿಯವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಶೋಭೆಯಲ್ಲ. (Vijayapura...

ಮುಂದೆ ಓದಿ