Monday, 16th September 2024

ಮೊಯ್ಲಿಗೆ ಜ್ಞಾನಪೀಠ?; ಸಾಹಿತ್ಯ ವಲಯದಲ್ಲಿ ವಿವಾದ, ಆಕ್ರೋಶ

ವಿಶ್ವವಾಣಿ ವಿಶೇಷ ಒಂದೆಡೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಸಿಗುತ್ತದೆ ಎಂಬ ಸಂತಸ, ಮತ್ತೊಂದೆಡೆ ಜ್ಞಾನಪೀಠದ ಮೌಲ್ಯ ಹಾಳಾಗುವ ಆತಂಕ ಬೆಂಗಳೂರು: ಪ್ರಸಕ್ತ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎನ್ನುವ ಸುದ್ದಿ ಇದೀಗ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಭಾರಿ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿಯ ಜ್ಞಾನಪೀಠ ಪ್ರಶಸ್ತಿ ಕನ್ನಡದ ಸಾಹಿತಿಗೆ ಬರುವುದಾದರೆ ಅದು ಸಂತೋಷದ ವಿಷಯ ಎನ್ನುವ ಜತೆಜತೆಗೆ, ವೀರಪ್ಪ ಮೊಯ್ಲಿ ಅವರ […]

ಮುಂದೆ ಓದಿ