Friday, 20th September 2024

ಮಸೂದೆ ವಿವಾದ

ರೈತರ ರಕ್ಷಣೆಗಾಗಿ ಜಾರಿಗೊಳಿಸಲಾದ ಕಾಯಿದೆಯೊಂದು ಚರ್ಚೆಗಿಂತಲೂ ವಿವಾದವಾಗಿ ರೂಪುಗೊಂಡಿರುವುದು ದುರಂತ. 40 ರೈತ ಸಂಘಟನೆಗಳಿಗೆ ಪತ್ರ ಬರೆದಿರುವ, ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಸಮಸ್ಯೆ ಗಳ ಬಗ್ಗೆ ಚರ್ಚಿಸಲು ವಿವರ ನೀಡುವಂತೆ ಕೇಳಿಕೊಂಡಿದ್ಧಾರೆ. ಆದರೂ ಕೃಷಿ ಮಸೂದೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಯ ಮೂಲಕ ದಿನೇ ದಿನೆ ವಿವಾದಿತವಾಗಿ ರೂಪುಪಡೆಯುತ್ತಿದೆ. ಪ್ರತಿಭಟನೆ ಅಂತ್ಯಗೊಳಿಸುವ ಸಲುವಾಗಿ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಸಿದ್ಧವಿದ್ದರೂ, ವಿವಾದ ಮುಂದುವರಿದಿದೆ. ಪ್ರತಿಭಟನೆಗಳಲ್ಲಿ ರಾಜಕೀಯ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯಿಂದ ಪ್ರತಿಭಟನೆಗಳ ಸ್ವರೂಪ […]

ಮುಂದೆ ಓದಿ