
ನೂತನ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಎಲ್ಲ ಸದಸ್ಯರ ಸಹಕಾರದೊಂದಿಗೆ ನನ್ನ ಕಾಲಾವಧಿಯೊಳಗೆ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ರೈತರಿಗೆ ಸಾಲದ ಸಹಕಾರ ಜೊತೆಗೆ ಮತ್ತಷ್ಟು ವ್ಯವಹಾರವನ್ನ ವಿಸ್ತರಿಸಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮೇಗೌಡ, ಕರಿಯಪ್ಪ, ಬಸವರಾಜು, ಸಿದ್ದರಾಮಯ್ಯ, ಮೂರ್ತ ಣ್ಣ, ಕಮಲಮ್ಮ,ಉಮೇಶ್, ಚಿಕ್ಕ ರಾಜು,ಯೂಸೆಫ್, ಭಾರತಿ ಸುರೇಶ್ ಭಾಗ್ಯಮ್ಮ ಅಜರತ್ ಹಾಲಿ ರಮೇಶ್ ಗಿರೀಶ್ ಇತರರು ಹಾಜರಿದ್ದರು.