Friday, 26th July 2024

ತುಮಕೂರು ವಿವಿಗೆ ಅಧಿಕಾರಿ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾಲಯಕ್ಕೆ ಸರಕಾರವು ಕೆಎಎಸ್ ಶ್ರೇಣಿಯ ನರಸಿಂಹಪ್ಪ ಇವರನ್ನು ಕುಲಸಚಿವ ರನ್ನಾಗಿ(ಆಡಳಿತ) ನೇಮಕ ಮಾಡಲಾಗಿದೆ.

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಬೆಂಗಳೂರು ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ನರಸಿಂಹಪ್ಪರನ್ನು ತುಮಕೂರು ವಿವಿಗೆ ಕುಲಸಚಿವರನ್ನಾಗಿ(ಆಡಳಿತ) ನೇಮಕ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ನೇಮಕ ಮಾಡಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!