Saturday, 27th July 2024

ಗದ್ದುಗೆ ಏರಿದ್ದು, ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ

ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ, ಯುವ ಬ್ರಿಗೇಡ್ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಹಿಂದೂ ಕಾರ್ಯಕರ್ತರ ಸಮಾಧಿಯ ಮೇಲೆ ಬಂದ ಬಿಜೆಪಿ ಸರಕಾರ, ಈಗ ಮಾಡುತ್ತಿರುವುದೇನು? ಇಂದು ಹರ್ಷ ನಾಳೆ ಚಕ್ರವರ್ತಿ ಸೂಲಿಬೆಲೆ ಸತ್ತರೆ ಮನೆಗೆ ಐದು ಲಕ್ಷ ಕೊಡಬಹುದು. ಅದಕ್ಕಿಂತ ಹೆಚ್ಚು ಏನು ಮಾಡುತ್ತೀರಾ? ಹೆಚ್ಚೆಂದರೆ ನನ್ನ ಹೆಣವನ್ನು ಇಟ್ಟು ಕೊಂಡು ಊರು ತುಂಬ ಮರವಣಿಗೆ ನಡೆಸಿ ವೋಟ್ ಪಡೆಯುತ್ತೀರಾ. ಇದೇ ತಾನೇ ನೀವು ಅಂತಿಮವಾಗಿ ಮಾಡುವುದು…. ಇದು ವಾಗ್ಮಿ, ಹಿಂದೂಪರ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ […]

ಮುಂದೆ ಓದಿ

ಡಿ.27 ಸೇವಾಕುಂಭ ಕಾರ್ಯಕ್ರಮ

ಧಾರವಾಡ: ಸ್ವಾತಂತ್ರ್ಯೋತ್ಸವಕ್ಕೆ 75 ನೇ ಸಂಭ್ರಮದ ಪ್ರಯುಕ್ತ ಡಿ.27 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜಿನ ಬಯೋಟೆಕ್ ಸಭಾಂಗಣದಲ್ಲಿ...

ಮುಂದೆ ಓದಿ

error: Content is protected !!