Saturday, 27th July 2024

ನಾನೇಕೆ ಕೆಲಸ ಬಿಟ್ಟೆ..?

– ಮಾಧುರಿ ಭಾವೆ ಅಂಕಿ ಅಂಶಗಳ ಪ್ರಕಾರ ಬಹಳ ಜನ ಶಿಕ್ಷಕಿಯರಿಗೆ ಬಿಪಿ ಮತ್ತು ಡಯಾಬಿಟಿಸ್ ಸಮಸ್ಯೆ ಸಹ ಇದೆ. ಶಿಕ್ಷಕಿಯರೆಂದರೆ ಪಾಠ ಮಾಡುವುದಷ್ಟೇ ಅಲ್ಲ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಇಂಟರ್ ಸ್ಕೂಲ್ ಕಾಂಪಿಟೇಶನ್ ನಡೆಸಬೇಕು. ‘ಬೇಡ ನೋಡು, ಕೆಲಸ ಬಿಡಬೇಡ, ಕೆಲಸ ಬಿಟ್ರೆ ನೀ ಕೆಟ್ಟೆ’ ನನ್ನ ಅಕ್ಕನ ಉವಾಚ. ‘ಕೆಲಸ ಬಿಡಬೇಡವೇ, ಇದು ನಿನ್ನ ವ್ಯಕ್ತಿತ್ವದ ಪ್ರಶ್ನೆ’ ನನ್ನ ಗೆಳತೀನೂ ಹೇಳಿದಳು. ‘ನೀನು ಕೆಲಸ ಬಿಡುವುದು ನನಗೇನೂ ಒಪ್ಪಿಗೆ ಇಲ್ಲ’ ಎಂದು ೮೨ […]

ಮುಂದೆ ಓದಿ

ಕೋವಿಡ್ ಕರ್ತವ್ಯದಿಂದ ಶಿಕ್ಷಕರಿಗೆ ರಿಲೀಫ್‌: ಸಚಿವರ ನಿರ್ದೇಶನ

ಬೆಂಗಳೂರು: ಜುಲೈ 3ನೇ ವಾರದಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಅನು ವಾಗುವಂತೆ ಕೋವಿಡ್ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ನಗರದ ಶಿಕ್ಷಕರನ್ನು ಕೋವಿಡ್...

ಮುಂದೆ ಓದಿ

ಚುನಾವಣೆ ಕರ್ತವ್ಯ ನಿರ್ವಹಿಸಿದ್ದ 135 ಶಿಕ್ಷಕರ ಸಾವು

ಲಕ್ನೋ : ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಗೆ ಹೋಗಿದ್ದ 135 ಶಿಕ್ಷಕರು ಮೃತಪಟ್ಟಿದ್ದಾರೆ. ಮತದಾನದ ವೇಳೆ ಕೋವಿಡ್ ನಿಯಮ ಪಾಲಿಸದಿರುವುದೇ ಈ ಘಟನೆಗೆ ಕಾರಣವೆನ್ನಲಾಗಿದೆ. ಅಲಹಾಬಾದ್ ಹೈಕೋರ್ಟ್ ಸ್ವಯಂ...

ಮುಂದೆ ಓದಿ

error: Content is protected !!