ವಿಶೇಷ ವರದಿ: ಅರವಿಂದ ಬಿರಾದಾರ ವಿಜಯಪುರ ಯಡಿಯೂರಪ್ಪ ನಂತರದ ಬಿಜೆಪಿ ನಾಯಕರದ್ದು ಅವರ 5 ಪರ್ಸೆಂಟು ಪ್ರಭಾವ ಇಲ್ಲ. ಬಿಎಸ್ವೈ ಅವಧಿ ಪೂರ್ಣಗೊಳಿಸಲು ಬಿಡಬೇಕಿತ್ತು. ಇದು ಲಿಂಗಾಯತರ ಅಸಮಧಾನಕ್ಕೆ ಕಾರಣವಾಗಿದೆ. ವಿಶ್ವವಾಣಿ ಸಂದರ್ಶನದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ. ಪ್ರಶ್ನೆ: ಬೆಳಗಾವಿ ಮಹಾನಗರ ಪಾಲಿಕೆಗೆ ಇಲ್ಲಿಯವರೆಗೆ ಭಾಷಾ ಸೂಕ್ಷ್ಮತೆ ವಿಚಾರದ ಮೇಲೆ ಚುನಾವಣೆ ನಡೆಯುತ್ತಿತ್ತು, ಈಗ ರಾಷ್ಟ್ರೀಯ ಪಕ್ಷಗಳು ಧುಮುಕಿವೆ ನಿಮ್ಮ ಅಭಿಪ್ರಾಯ. ಎಂ.ಬಿ. ಪಾಟೀಲ್: ಕನ್ನಡ ನಮ್ಮ ಅಸ್ಮಿತೆ, ನಾವು ಕೂಡಾ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರಲಿಲ್ಲ. […]
ವಿಶ್ವವಾಣಿ ವಿಶೇಷ ಆಹ್ವಾನಿತ ಲೇಖನ: ಪ್ರಣಿತಾ ಸುಭಾಷ್ ನಟಿ ‘ಇಸ್ಲಾಂ ಭಯೋತ್ಪಾದನೆ ಮತ್ತು ಹಿಂದೂ ಭಯೋತ್ಪಾದನೆ ಒಂದೇ, ಆರ್ಎಸ್ಎಸ್ ಹಿಂದೂ ತಾಲಿಬಾನ್’ ಎಂಬ ತಪ್ಪುತಪ್ಪಾದ ಹೇಳಿಕೆಗಳನ್ನು ನೀಡುತ್ತಿರು ವುದು...
ವಿಶ್ವವಾಣಿ ವಿಶೇಷ ತಾಲಿಬಾನ್. ಈ ಹೆಸರೀಗ ಎಂಥವರದ್ದಾದರೂ ಎದೆಯನ್ನು ಒಮ್ಮೆಲೆ ಝಲ್ ಎನಿಸುವ ಶಬ್ದ. ಇದಕ್ಕೆ ಕಾರಣ ಇವರುಗಳ ಮಿತಿಯೇ ಇಲ್ಲದ ಕ್ರೌರ್ಯದ ಪ್ರವೃತ್ತಿ. ಕೆಲವೇ ತಿಂಗಳುಗಲ್ಲಿ...
ವಿಶ್ವವಾಣಿ ವಿಶೇಷ ಮಹತ್ವದ ತೀರ್ಮಾನ ಕೈಗೊಂಡ ಮುಖ್ಯಮಂತ್ರಿಗೆ ಮೆಚ್ಚುಗೆಗಳ ಮಹಾಪೂರ ಕರೋನಾ ಸಂಕಷ್ಟದ ನಡುವೆಯೂ ಹಲವು ಹೊಸ ಯೋಜನೆಗಳ ಘೋಷಣೆ ಬೆಂಗಳೂರು: ರಾಜ್ಯದಲ್ಲಿ ಯಡಿಯೂರಪ್ಪ ಅವರು ಕೆಳಗೆ...