ಕಿರು ಬಾವಿಯಲ್ಲಿ ಒದ್ದಾಡುತ್ತಿರುವ ಮರಿ ಆನೆ Tuesday, July 27th, 2021 ವಿಶ್ವವಾಣಿ ಕೊಡಗು: ಜಿಲ್ಲೆಯ ಗೋಣಿಕೊಪ್ಪ ಬಳಿಯ ದೇವರಪುರ ಭದ್ರಗೊಳದ ಎಂ.ಎಂ.ಸುಬ್ರಮಣಿ ಅವರ ತೋಟದ ಕಿರು ಬಾವಿಗೆ ಮರಿ ಆನೆ ಆಕಸ್ಮಿಕ ಆಗಿ ಬಂದು ಬಿದ್ದಿದೆ. http://vishwavani.news/wp-content/uploads/2021/07/WhatsApp-Video-2021-07-26-at-213.mp4 ಬಾವಿಯಲ್ಲಿ ಸಿಲುಕಿಕೊಂಡ ಆನೆ ಮರಿ ಹೊರ ಬರಲು ಪರದಾಡುತ್ತಾ ಘೀಳಿಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಆನೆ ಮರಿ ರಕ್ಷಿಸಬೇಕಾಗಿದೆ.