Saturday, 27th July 2024

ಕಿರು ಬಾವಿಯಲ್ಲಿ ಒದ್ದಾಡುತ್ತಿರುವ ಮರಿ ಆನೆ

ಕೊಡಗು: ಜಿಲ್ಲೆಯ ಗೋಣಿಕೊಪ್ಪ ಬಳಿಯ ದೇವರಪುರ ಭದ್ರಗೊಳದ ಎಂ.ಎಂ.ಸುಬ್ರಮಣಿ ಅವರ ತೋಟದ ಕಿರು ಬಾವಿಗೆ ಮರಿ ಆನೆ ಆಕಸ್ಮಿಕ ಆಗಿ ಬಂದು ಬಿದ್ದಿದೆ.

ಬಾವಿಯಲ್ಲಿ ಸಿಲುಕಿಕೊಂಡ ಆನೆ ಮರಿ ಹೊರ ಬರಲು ಪರದಾಡುತ್ತಾ ಘೀಳಿಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಆನೆ ಮರಿ ರಕ್ಷಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!