Sunday, 8th September 2024

ಕೊರೋನಾ ಜಾಗೃತಿ ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಧ್ವನಿ ಬೇಡ: ಜ.18ಕ್ಕೆ ವಿಚಾರಣೆ

ನವದೆಹಲಿ: ಕೋವಿಡ್ -19 ಜಾಗೃತಿ ಕುರಿತು ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಬಚ್ಚನ್​ ಅವರ ಧ್ವನಿ ತೆಗೆದು ಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಹೇಳಿಕೊಂಡಿರುವ ರಾಕೇಶ್ ಅರ್ಜಿ ಸಲ್ಲಿಸಿದ್ದಾರೆ. ರಾಕೇಶ್​ ಅವರು, ಅಮಿತಾಭ್​ ಅವರಿಗೆ ಈ ಧ್ವನಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಶುಲ್ಕ ಪಾವತಿಸುತ್ತದೆ. ರಾಷ್ಟ್ರಕ್ಕೆ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ಕೆಲವು ಕರೊನಾ ವಾರಿಯರರ್ಸ್​ ಅನ್ನು ನಿರ್ಲಕ್ಷಿಸಿ ಅಮಿತಾಭ್​ ಅವರಿಗೆ ಹಣ ನೀಡುವ ಮೂಲಕ ಈ ರೀತಿ ಜಾಗೃತಿ ಮೂಡಿಸುತ್ತಿರುವುದು […]

ಮುಂದೆ ಓದಿ

‘ಕೌನ್ ಬನೇಗಾ ಕರೋಡ್ ಪತಿ’ ನಿರೂಪಕ ಅಮಿತಾಭ್​ ವಿರುದ್ಧ ಎಫ್​ಐಆರ್

ಹಿಂದುಗಳ ಭಾವನೆಗೆ ನೋವು ಉಂಟು ಮಾಡಿದ ಆರೋಪ ಮುಂಬೈ: ‘ಕೌನ್ ಬನೇಗಾ ಕರೋಡ್ ಪತಿ’ 12ನೇ ಸೀಸನ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಿರೂಪಕ, ಬಾಲಿವುಡ್​ ಹಿರಿಯ ನಟ ಅಮಿತಾಭ್​​...

ಮುಂದೆ ಓದಿ

ಲೆಜೆಂಡ್ ನಟ ಬಿಗ್ ಬಿ ಜನ್ಮದಿನ ಇಂದು

ಮುಂಬೈ: ಬಾಲಿವುಡ್ ರಂಗದ ಲೆಜೆಂಡ್ ಎಂದು ಕರೆಯಲ್ಪಡುವ ಅಮಿತಾಬ್ ಬಚ್ಚನ್ ಅವರು ಇಂದು 78ನೇ ಹುಟ್ಟುಹಬ್ಬ ಆಚರಿಸಿದರು. ಎಲ್ಲರ ಫೇವರೇಟ್ ಸ್ಟಾರ್, 1969ರಲ್ಲಿ ಸಾತ್ ಹಿಂದೂಸ್ತಾನಿ ಮೂಲಕ...

ಮುಂದೆ ಓದಿ

error: Content is protected !!