ಅಮರಾವತಿ: ಆಂಧ್ರಪ್ರದೇಶದ 6 ಲೋಕಸಭಾ ಕ್ಷೇತ್ರಗಳು ಹಾಗೂ 12 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರಗಳನ್ನು ಕಾಂಗ್ರೆಸ್ ಘೋಷಿಸಿದೆ. ತಿರುಪತಿಯ ಮಾಜಿ ಸಂಸದ ಸಿ.ಮೋಹನ್ ಮತ್ತೆ ಅದೇ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು, ನೆಲ್ಲೂರು ಕ್ಷೇತ್ರದಿಂದ ಕೆ.ರಾಜು ಸ್ಪರ್ಧಿಸಲಿದ್ದಾರೆ. ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪಿ.ಸತ್ಯನಾರಾಯಣರೆಡ್ಡಿ, ವಿ ವೆಂಕಟೇಶ್ (ಅನಕಾಪಲ್ಲಿ), ಕೆ.ಲಾವಣ್ಯ (ಏಲೂರು) ಮತ್ತು ಜಿ.ಅಲೆಕ್ಸಾಂಡರ್ ಸುಧಾಕರ್ (ನರಸರಾವ್ಪೇಟೆ) ಅಭ್ಯರ್ಥಿಯಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ಬುಧವಾರ ತಿಳಿಸಿದ್ದಾರೆ. 12 ವಿಧಾನಸಭಾ ಅಭ್ಯರ್ಥಿಗಳ […]