Monday, 16th September 2024

A S Balasubramanya Column: ಭವಿಷ್ಯವನ್ನು ಮುನ್ಸೂಚಿಸುವ ಸುದ್ದಿ ಪ್ರಕಟಣೆ

ವರ್ತಮಾನ ಎ.ಎಸ್.ಬಾಲಸುಬ್ಯಹ್ಮಣ್ಯ ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರೀಕೃತ ಬುದ್ಧಿಮತ್ತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕಾಲಿರಿಸಿದೆ. ಇದಕ್ಕೆ ಸುದ್ದಿ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಈ ನೂತನ ತಂತ್ರಜ್ಞಾನ ಹೆಚ್ಚು ಮನ್ನಣೆ ಪಡೆದುದು ‘ಓಪನ್ ಎಐ’ ಸಂಸ್ಥೆ ಪರಿಚಯಿಸಿದ ‘ಚಾಟ್ ಜಿಪಿಟಿ’ ಎಂಬ ತಂತ್ರಾಂಶದ ಆಗಮನದ ನಂತರ. ಇದರ ವೈಶಿಷ್ಟ್ಯವೆಂದರೆ, ನೀವು ಕೇಳಿದ ಮಾಹಿತಿಯನ್ನು, ಸರಳವಾಗಿ ಓದಬಲ್ಲ ವಾಕ್ಯರಚನೆಯ ಮೂಲಕ ನೀಡಬಲ್ಲ ಸಾಮರ್ಥ್ಯ. ಅಲ್ಲದೆ, ಅಂತರ್ಜಾಲದಲ್ಲಿ ದೊರೆಯುವ ಎಲ್ಲ ಮೂಲಗಳಿಂದ ನಿಮಗೆ ಬೇಕಾಗುವ ಮಾಹಿತಿಯನ್ನು ಹುಡುಕಿ, ಗೊತ್ತುಪಡಿಸಿದ ಪದಗಳ ಸಂಖ್ಯೆಯಲ್ಲಿ […]

ಮುಂದೆ ಓದಿ

tumkur

ಕೃತಕ ಬುದ್ಧಿಮತ್ತೆಯಿಂದ ಪವಾಡಗಳನ್ನು ಮಾಡಬಹುದು

ತುಮಕೂರು: ಕೃತಕ ಬುದ್ಧಿಮತ್ತೆಯು ಬಹುತೇಕ ಎಲ್ಲ ಕ್ಷೇತ್ರಗಳನ್ನು ಆಕ್ರಮಿಸಿಕೊಂಡಿದೆ. ಪ್ರಸ್ತುತ ತಂತ್ರಜ್ಞಾನವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯಿಂದ ಪವಾಡಗಳನ್ನು ಮಾಡಬಹುದು ಎಂದು ಹಿರಿಯ ಶಿಕ್ಷಣತಜ್ಞ ಶಿವಕುಮಾರ್ ಎಚ್. ಎಂ....

ಮುಂದೆ ಓದಿ

Social Media ಬಳಕೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪಾತ್ರ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾನವನಂತೆ ಕಾರ್ಯನಿರ್ವಹಿಸುವುದು. ಅಂದರೆ, ಸಾಮಾನ್ಯ ಮನುಷ್ಯನಂತೆ ಕಲಿಕೆ, ಯೋಜನೆ ರೂಪಿಸುವುದು ಹಾಗೂ ರಚನಾತ್ಮಕ ಕೆಲಸಗಳಿಗೆ ಎತ್ತಿದ ಕೈ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು, ಮಾನವನಂತೆ ಕಾರ್ಯ...

ಮುಂದೆ ಓದಿ