Friday, 20th September 2024

‘ಮಹಾತ್ಮಗಾಂಧಿ’ಯ ಹೆಸರಿನಲ್ಲಿ ಸಂವಿಧಾನ ’ಅಂಗೀಕಾರ’ವಾಗಲಿಲ್ಲವಲ್ಲ !

ವೀಕೆಂಡ್ ವಿಥ್‌ ಮೋಹನ್ ಮೋಹನ್‌ ವಿಶ್ವ ಸಂವಿಧಾನವೆಂಬುದು ಪ್ರತಿಯೊಂದು ದೇಶದ ಆಂತರಿಕ ನಿಯಮಾವಳಿಗಳು ಇದ್ದ ಹಾಗೆ, ಒಂದು ಕುಟುಂಬವನ್ನು ನಡೆಸಲು ಹೇಗೆ ಒಂದು ಭದ್ರ ಬುನಾಧಿಯ ನಿಯಮಾವಳಿಗಳಿರುತ್ತವೆಯೋ ಒಂದು ದೇಶವನ್ನು ನಡೆಸಲೂ ಸಹ ಭದ್ರ ನಿಯಮಾವಳಿಯ ಅಗತ್ಯವಿರುತ್ತದೆ. ಈ ನಿಯಮಾವಳಿಯ ಅಡಿಯಲ್ಲಿಯೇ ಇಡೀ ದೇಶವು ನಡೆಯ ಬೇಕಾಗುತ್ತದೆ. ದೇಶದ ಪ್ರತಿಯೊಂದು ಕಾನೂನುಗಳು ಈ ನಿಯಮಾವಳಿಯನ್ನು ಮೀರುವಂತಿಲ್ಲ, ಯಾವುದಾದರೊಂದು ನೂತನ ಕಾನೂನ ನ್ನು ಜಾರಿಗೆ ತರಬೇಕಾದರೆ ಆ ದೇಶದ ಸಂವಿಧಾನ ದಡಿಯಲ್ಲಿಯೇ ಜಾರಿಗೆ ತರಬೇಕು, ಪ್ರಸ್ತುತವಿರುವ ಕಾನೂನಿಗೆ ತಿದ್ದುಪಡಿ […]

ಮುಂದೆ ಓದಿ

ಒಂದು ರಾಷ್ಟ್ರ, ಒಂದು ಚುನಾವಣೆ ದೇಶದ ಅವಶ್ಯಕತೆಯಾಗಿದೆ: ಪ್ರಧಾನಿ ಮೋದಿ

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಕೇವಲ ಚರ್ಚೆಗೆ ಸೀಮಿತವಾದ ವಿಷಯವಲ್ಲ, ಇದು ಭಾರತದ ಅವಶ್ಯಕತೆ ಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನ ದಿನದ...

ಮುಂದೆ ಓದಿ

ಸಂವಿಧಾನ ಪರಾಮರ್ಶೆಗಿದು ಅತ್ಯಂತ ಸೂಕ್ತಕಾಲ

ಅಭಿವ್ಯಕ್ತಿ ಟಿ.ದೇವಿದಾಸ್ ಭಾರತೀಯ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟ ಪಡಿಸುತ್ತದೆ. 22 ಭಾಗಗಳಲ್ಲಿ 10 (ಆಮೇಲೆ 12) ಅನುಚ್ಛೇದಗಳ, 444 ವಿಧಿಗಳ...

ಮುಂದೆ ಓದಿ