Tuesday, 21st March 2023

ಪ್ರವಾಹ, ಅತಿವೃಷ್ಠಿ ನಿರ್ವಹಣೆ ಕ್ರಮಕ್ಕಾಗಿ ಡಿಸಿಎಂ ಕಾರಜೋಳ ಸೂಚನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಇತ್ತೀಚಿನ ಭೀಕರ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜನ, ಜಾನುವಾರುಗಳಿಗೆ ಹಾನಿ, ರೈತರ ಬೆಳೆ, ಮನೆಗಳು ನಾಶವಾಗಿ ಜನರು ಪಡುತ್ತಿರುವ ತೊಂದರೆಯನ್ನು ನಿವಾರಿಸಲು ತುರ್ತು ಕ್ರಮಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಮಣ್ಣಿನ ಮಳೆಗಳು ಹೆಚ್ಚಾಗಿರುವದರಿಂದ ಮಳೆಯಿಂದಾಗಿ ಶಿಥಿಲಗೊಂಡು ಬಿದ್ದು, ಜನರು ವಾಸಕ್ಕಾಗಿ ಕಷ್ಟ ಪಡುತ್ತಿರುವುದನ್ನು ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರ ಮುಖಾಂತರ ಸರ್ವೆ ಮಾಡಿಸಿ ಅವರುಗಳಿಗೆ ಸೂರು ಒದಗಿಸಿಕೊಡುವ ಕಾರ್ಯ ತುರ್ತಾಗಿ ನಡೆಯಬೇಕು. ಗುಡಿಸಲು ವಾಸಿಗಳು […]

ಮುಂದೆ ಓದಿ

ಎಡಬಿಡದೆ ಮಳೆ : ಬೆಳೆ ರಕ್ಷಣೆಗೆ ರೈತ ಹರಸಾಹಸ

ಸುರಿಯುತ್ತಿರುವ ಮಳೆಗೆ ತಾಲೂಕಿನ ಜನಜೀವನ ಅಸ್ತವ್ಯಸ್ತ | ಹಲವಡೆ ಸೇತುವೆಗಳ ಮೇಲೆ ನೀರು ಮೂಡಲಗಿ : ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಡದೆ ಮಳೆಯಾಗುತ್ತಿದ್ದು, ಬುದುವಾರ ರಾತ್ರಿಯಿಂದ...

ಮುಂದೆ ಓದಿ

ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ: ಜಿಲ್ಲೆಯಾದ್ಯಂತ 48 ಕಾಳಜಿ ಕೇಂದ್ರ ಸ್ಥಾಪನೆ

ಕಲಬುರಗಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ನಿರಾಶ್ರಿತಗೊಂಡ ಜನರಿಗೆ ಜಿಲ್ಲೆಯಾದ್ಯಂತ 48...

ಮುಂದೆ ಓದಿ

ರಾಜ್ಯದೆಲ್ಲೆಡೆ ವರುಣನ ಅರ್ಭಟ, ಎರಡು ಜಿಲ್ಲೆಗಳಲ್ಲಿ ತಾಯಿ-ಮಗಳು, ರೈತ ಸಾವು

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದೆಲ್ಲೆಡೆ ವರುಣನ ಅರ್ಭಟ ಹೆಚ್ಚಾಗಿದ್ದು, ಕೆಲವು ಭಾಗಗಳಲ್ಲಿ ಗುಡುಗು-ಸಿಡಿಲು ಸಹಿತ ರಭಸದ ಮಳೆಯಾಗಿದೆ. ಈವರೆಗೂ ಒಟ್ಟು 6 ಮಂದಿ ಸಾವನ್ನಪ್ಪಿ, ಅನೇಕ...

ಮುಂದೆ ಓದಿ

error: Content is protected !!