Thursday, 19th September 2024

Drug Mafiya: ಭತ್ತದ ನಾಡಲ್ಲಿ ಡ್ರಗ್‌ ಮಾಫಿಯಾ ಘಾಟು

ಶರಣಬಸವ ಹುಲಿಹೈದರ ಕೊಪ್ಪಳ ನರಗಳ ಮೂಲಕ ಲೈಂಗಿಕ ಉನ್ಮಾದ ಹೆಚ್ಚಿಸುವ ಮಾತ್ರೆ ಸೇವನೆ ಕೈ ಕಟ್ಟಿ ಕುಳಿತಿರುವ ಆಡಳಿತ ವ್ಯವಸ್ಥೆ ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ಮಾದಕ ವ್ಯಸನಿಗಳ ಬೀಡಾಗಿ ಬದಲಾಗುತ್ತಿದ್ದು, ನಗರದಲ್ಲಿ ನೂರಾರು ಮಕ್ಕಳು ಮತ್ತು ಯುವಕರು ಡ್ರಗ್ ಮಾಫಿಯಾಕ್ಕೆ ಬಲಿ ಆಗಿದ್ದಾರೆ. ಮೆಡಿಕಲ್ ಶಾಪ್ ನಲ್ಲಿ ದೊರೆಯುವ ಒಂದಷ್ಟು ಔಷಧಿಗಳನ್ನು ಅಸಹಜವಾಗಿ ಸೇವನೆ ಮಾಡಿ, ನಶೆಯಲ್ಲಿ ತೇಲು ತ್ತಿದ್ದಾರೆ. ಗಂಗಾವತಿಯ ಹೃದಯ ಭಾಗವಾದ ಕೇಂದ್ರಿಯ ಬಸ್ ನಿಲ್ದಾಣದ ಸಮೀಪದ ತುಳಸಪ್ಪನ ಛತ್ರದ ಕಟ್ಟಡ […]

ಮುಂದೆ ಓದಿ

cm siddaramaiah

CM Siddaramaiah: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್‌ ಸರಕಾರ ಬದ್ಧ: ಸಿಎಂ ಸಿದ್ದರಾಮಯ್ಯ

CM Siddaramaiah: ಈ ಭಾಗದ ಶಿಕ್ಷಣ, ಆರೋಗ್ಯ, ಸಾರಿಗೆ, ನೀರಾವರಿ, ಪ್ರವಾಸೋದ್ಯಮ ಅಭಿವೃದ್ಧಿ, ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ನುಡಿದಿದ್ದಾರೆ....

ಮುಂದೆ ಓದಿ

Koppal News

Koppal News: ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಸಿದ್ದಾಪುರ ಗ್ರಾಮಸ್ಥರು

Koppal News: ಮಂಡ್ಯದ ನಾಗಮಂಗಲದ ಕೋಮು ಗಲಭೆ, ಮಂಗಳೂರಿನ ಕಾಟಿಪಳ್ಳದಲ್ಲಿ ಈದ್‌ ಮಿಲಾದ್‌ ಹಬ್ಬದ ಮುನ್ನಾ ದಿನ ಮಸೀದಿಯೊಂದರ ಮೇಲೆ ಕಲ್ಲು ತೂರಾಟ ಪ್ರಕರಣಗಳು ಒಂದೆಡೆಯಾದರೆ ಮತ್ತೊಂದೆಡೆ...

ಮುಂದೆ ಓದಿ

Milk stollen by constable: ರಾತ್ರಿ ಡ್ಯೂಟಿ ವೇಳೆ ಹಾಲು ಕದ್ದ ಪೊಲೀಸ್ ಪೇದೆ

ಕೊಪ್ಪಳ: ಕೊಪ್ಪಳ‌ ನಗರದಲ್ಲಿ ರಾತ್ರಿ ಡ್ಯೂಟಿ ವೇಳೆ ಪೊಲೀಸ್ ಪೇದೆ ಹಾಲು ಕದ್ದಿರುವ ಘಟನೆ ನಡೆದಿದೆ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಹಾಲಿನ‌ ಡೈರಿ ಬಳಿ...

ಮುಂದೆ ಓದಿ