Saturday, 27th July 2024

ಎಂ.ಕೆ. ಆಳಗಿರಿಯ ಆಪ್ತ ಮಧುರೈನ ವಿ.ಕೆ.ಗುರುಸ್ವಾಮಿ ಸಾವು

ಬೆಂಗಳೂರು: ಬೆಂಗಳೂರಿನ ಹೋಟೆಲ್​ ನಲ್ಲಿ ಮಾರಣಾಂತಿಕ ಹಲ್ಲೆಗೀಡಾಗಿದ್ದ ಡಿಎಂಕೆ ಪಕ್ಷದ ನಾಯಕ ಎಂ.ಕೆ. ಆಳಗಿರಿಯ ಆಪ್ತ ಮಧುರೈನ ವಿ.ಕೆ.ಗುರುಸ್ವಾಮಿ (55) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ಧಾರೆ. ವಿರೋಧಿಗಳ ಗುಂಪು ಬೆಂಗಳೂರಿನ ಬಾಣಸವಾಡಿಯಲ್ಲಿರುವ ಸುಖ್​ಸಾಗರ್​ ಹೋಟೆಲ್​ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಗುರುಸ್ವಾಮಿಯನ್ನು ಸೆಪ್ಟೆಂಬರ್​ 04ರಂದು ತಮಿಳುನಾಡಿ ನಿಂದ ಹಿಂಬಾಲಿಸಿಕೊಂಡು ತಂಡ ವೊಂದು ಬಂದಿತ್ತು. ಲಿಟಿಗೇಷನ್ ಜಾಗದ ವಿಚಾರಕ್ಕೆ […]

ಮುಂದೆ ಓದಿ

error: Content is protected !!