Saturday, 27th July 2024

ತಥಾಕಥಿತ ಬುದ್ಧಿಜೀವಿಗಳ ಆರ್ಯ-ದ್ರಾವಿಡ ಸಿ(ರಾ)ದ್ಧಾಂತ

ಆರ್ಯರು ಭಾರತಕ್ಕೆೆ ಬಂದರು, ಭಾರತದ ಮೂಲನಿವಾಸಿಗಳನ್ನು ದಕ್ಷಿಣಕ್ಕೆೆ ಓಡಿಸಿದರು – ಎಂಬ ಒಂದು ವಾದವನ್ನು ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಕೇಳುತ್ತ ಬಂದಿದ್ದೇವೆ. ನಮ್ಮ ಪಠ್ಯಪುಸ್ತಕಗಳಲ್ಲಿ ಇದನ್ನು ಹತ್ತುಹಲವು ಪುಟಗಳಿಗೆ ವಿಸ್ತರಿಸಿ ವಿವರಿಸಲಾಗಿದೆ. ಆರ್ಯರ ಆಕ್ರಮಣ ಎಂಬ ಶೀರ್ಷಿಕೆ, ಅದೆಷ್ಟೋೋ ವರ್ಷಗಳು ಕಳೆದ ಮೇಲೂ ನಮ್ಮ ಮನಸ್ಸಿಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ವಾದದಲ್ಲಿ ಹುರುಳೆಷ್ಟು? ನಿಜಕ್ಕೂ ಆರ್ಯರೆಂದರೆ ಯಾರು? ಅವರೇಕೆ ಭಾರತದ ಮೇಲೆ ಆಕ್ರಮಣ ಮಾಡಿದರು? ಈ ಎಲ್ಲ ಪ್ರಶ್ನೆೆಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶವಾದರೂ, ಆರ್ಯ-ದ್ರಾಾವಿಡ […]

ಮುಂದೆ ಓದಿ

error: Content is protected !!