Saturday, 27th July 2024

ಕಾಫಿ ತೋಟದಲ್ಲಿ ಶ್ವೇತಸುಂದರಿಯದ್ದೇ ಘಮ

ಅಕಾಲಿಕ ಮಳೆಯಿಂದಾಗಿ ಸಕಾಲದಲ್ಲಿ ಅರಳಿರುವ ಹೂ ಅನೇಕ ವರ್ಷಗಳ ಬಳಿಕ ಕೊಡಗಿನ ಬೆಳೆಗಾರರಲ್ಲಿ ಮಂದಹಾ ವಿಶೇಷ ವರದಿ: ಅನಿಲ್ ಎಚ್.ಟಿ. ಮಡಿಕೇರಿ: ಕೊಡಗಿನಲ್ಲಿ ಎಲ್ಲೆಲ್ಲೂ ಕಾಫಿಯ ಹೂ ಅರಳಿದ್ದು, ಹೂವಿನ ಮಕರಂದ ಹೀರಲು ಜೇನುದುಂಬಿಗಳೂ ಕಾಫಿ ತೋಟಗಳಲ್ಲಿ ಹಾರಾಡುತ್ತಿವೆ. ಕಾಫಿ ಗಿಡಗಳಲ್ಲಿ ಮುಂದಿನ ಫಸಲಿನ ಪ್ರತೀಕವಾಗಿ ಹೂವು ಅರಳುವುದನ್ನು ನೋಡುವುದೇ ಬೆಳೆಗಾರರ ಪಾಲಿಗೆ ಹಿತಕರವಾದ ಅನುಭವವಾಗಿದೆ. ಈ ದಿನಗಳಲ್ಲಿ ತೋಟಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಮಂಜು ಮುಸುಕಿದ ವಾತಾವರಣವಿರುತ್ತದೆ. ಇಂಥ ಆಹ್ಲಾದಕರ ಪರಿಸರ ದಲ್ಲಿ ಗಿಡಗಳಲ್ಲಿ ಅರಳಿ ಕಂಗೊಳಿಸುವ […]

ಮುಂದೆ ಓದಿ

error: Content is protected !!