ರಾಜಕೀಯ ಪಕ್ಷಗಳು ಮತಬ್ಯಾಾಂಕ್ ಸೃಷ್ಟಿಸಿಕೊಳ್ಳಲು ಅಥವಾ ಛಿದ್ರ ಮಾಡಲು ಜನರು ನಂಬಿರುವ ಧಾರ್ಮಿಕ ಭಾವನೆಗಳನ್ನು ದಾಳವಾಗಿ ಬಳಸಿಕೊಳ್ಳುವುದು ಇಂದು ನಿನ್ನೆೆಯ ಕೃತ್ಯವಲ್ಲ. ಒಂದು ಪಕ್ಷ ಅಧಿಕಾರಕ್ಕೆೆ ಬಂದು, ಒಂದು ಜಯಂತಿ ಆಚರಣೆಗೆ ತರುವುದು; ಕಾಲಾಂತರದಲ್ಲಿ ಮತ್ತೊೊಂದು ಪಕ್ಷ ಅಧಿಕಾರಕ್ಕೆ ಬಂದು ಆ ಆಚರಣೆ ರದ್ದು ಮಾಡುವುದು. ಈ ರೀತಿಯ ರಾಜಕೀಯ ದೊಂಬರಾಟದಲ್ಲಿ ಮೂಕ ಪ್ರೇಕ್ಷಕರಾಗಿ ಪ್ರಜೆಗಳು ಮಾತ್ರ, ಯಾವತ್ತೂ ವ್ಯವಸ್ಥೆೆಯ ಬಲಿ ಪಶುಗಳಾಗುತ್ತಾಾರೆ. ಒಂದೆಡೆ ಪರೋಕ್ಷವಾಗಿ ಕೋಮು ದಳ್ಳುರಿಗೆ ಪ್ರಚೋದಿಸಿ, ಜನರ ಭಾವನೆಗಳನ್ನು ಕೆರಳಿಸಿ, ಶಾಂತಿ ನೆಮ್ಮದಿಗೆ […]